Chinnara Kathaguchcha

Follow Chinnara Kathaguchcha
Share on
Copy link to clipboard

ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು uma.bhatkande@radiogirmit.com ಗೆ ಕಳುಹಿಸಿ.

Radio Girmit


    • Oct 18, 2020 LATEST EPISODE
    • infrequent NEW EPISODES
    • 16m AVG DURATION
    • 61 EPISODES



    Latest episodes from Chinnara Kathaguchcha

    ಚಿಣ್ಣರ ಕಥಾಗುಚ್ಛ-“ಕಾಳಿಮಾತೆಯ ವರ”

    Play Episode Listen Later Oct 18, 2020 14:54


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ಕಾಳಿಮಾತೆಯ ವರ" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 18.10.2020 ರೆಂದು ಮೂಡಿಬಂದ ಸಂಚಿಕೆ - 84ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-“ತೆನಾಲಿ ರಾಮಕೃಷ್ಣ”

    Play Episode Listen Later Oct 11, 2020 29:02


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ತೆನಾಲಿ ರಾಮಕೃಷ್ಣ" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 11.10.2020 ರೆಂದು ಮೂಡಿಬಂದ ಸಂಚಿಕೆ - 83ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-“ದುಃಖ ಸುಖ ಮತ್ತು ಋಷಿ”

    Play Episode Listen Later Oct 4, 2020 10:56


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ದುಃಖ ಸುಖ ಮತ್ತು ಋಷಿ" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 4.10.2020 ರೆಂದು ಮೂಡಿಬಂದ ಸಂಚಿಕೆ - 82ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-“ಬ್ರಹ್ಮ್ಮಣ ಅಣ್ಣತಮ್ಮಂದಿರು”

    Play Episode Listen Later Sep 27, 2020 14:59


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ"ಬ್ರಹ್ಮ್ಮಣ ಅಣ್ಣತಮ್ಮಂದಿರು" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 27.9.2020 ರೆಂದು ಮೂಡಿಬಂದ ಸಂಚಿಕೆ - 81ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-“ರಾಜ ಜ್ವಾಲಸೇನ”

    Play Episode Listen Later Sep 20, 2020 16:41


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ರಾಜ ಜ್ವಾಲಸೇನ" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 20.9.2020 ರೆಂದು ಮೂಡಿಬಂದ ಸಂಚಿಕೆ - 80ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-” ರಾಜಕುಮಾರಿ ಮತ್ತು ಇಬ್ಬರು ಗೆಳೆಯರು”

    Play Episode Listen Later Sep 6, 2020 24:24


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ " ರಾಜಕುಮಾರಿ ಮತ್ತು ಇಬ್ಬರು ಗೆಳೆಯರು" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 6.9.2020 ರೆಂದು ಮೂಡಿಬಂದ ಸಂಚಿಕೆ - 79ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-“ರಾಜ ಸುರಜಿತ್”

    Play Episode Listen Later Aug 30, 2020 15:23


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ರಾಜ ಸುರಜಿತ್" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 30.8.2020 ರೆಂದು ಮೂಡಿಬಂದ ಸಂಚಿಕೆ - 78ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಇಬ್ಬರು ವರರಿಗೆ ಒಬ್ಬ ವಧು

    Play Episode Listen Later Aug 23, 2020 17:26


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ಇಬ್ಬರು ವರರಿಗೆ ಒಬ್ಬ ವಧು". ತಮಗಾಗಿ ಕೇಳಿ ಆನಂದಿಸಿ.ದಿನಾಂಕ 23.8.2020 ರೆಂದು ಮೂಡಿಬಂದ ಸಂಚಿಕೆ - 77ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಸುಂದರಿ ಚಂದ್ರಸೇನ

    Play Episode Listen Later Jul 19, 2020 19:36


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ಮಂತ್ರಿ ಸತ್ಯಮಣಿ ತಮಗಾಗಿ ಕೇಳಿ ಆನಂದಿಸಿ.ದಿನಾಂಕ 19.7.2020 ರೆಂದು ಮೂಡಿಬಂದ ಸಂಚಿಕೆ - 76ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಮಂತ್ರಿ ಸತ್ಯಮಣಿ

    Play Episode Listen Later Jun 21, 2020 18:32


    ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ಮಂತ್ರಿ ಸತ್ಯಮಣಿ ತಮಗಾಗಿ ಕೇಳಿ ಆನಂದಿಸಿ.ದಿನಾಂಕ 21.6.2020 ರೆಂದು ಮೂಡಿಬಂದ ಸಂಚಿಕೆ - 75ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ-ರಾಜ ರೂಪಸೇನ

    Play Episode Listen Later Jun 7, 2020 23:54


    ಮಕ್ಕಳಿಗಾಗಿ ವಿಕ್ರಮ ಬೇತಾಳನ ಕಥೆಗಳಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 7.6.2020 ರಂದು ಪ್ರಸಾರವಾದ ಸಂಚಿಕೆ 73ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ-ಮಧುಮಾಲತಿ.

    Play Episode Listen Later May 31, 2020 18:56


    ಮಕ್ಕಳಿಗಾಗಿ ವಿಕ್ರಮ ಬೇತಾಳನ ಕಥೆಗಳಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 31.5.2020 ರಂದು ಪ್ರಸಾರವಾದ ಸಂಚಿಕೆ 72ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ-ರಾಜಕುಮಾರಿ ಚಂದ್ರಲೇಖಾ.

    Play Episode Listen Later May 24, 2020 24:10


    ಮಕ್ಕಳಿಗಾಗಿ ವಿಕ್ರಮ ಬೇತಾಳನ ಕಥೆಗಳಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 24.5.2020 ರಂದು ಪ್ರಸಾರವಾದ ಸಂಚಿಕೆ 71ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ-ನರಿ ಮತ್ತು ಮದ್ದಳೆ,ಸುಖದ ಸುಪ್ಪತ್ತಿಗೆ.

    Play Episode Listen Later May 17, 2020 15:31


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 17.5.2020 ರಂದು ಪ್ರಸಾರವಾದ ಸಂಚಿಕೆ 70ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ-ನಾಲ್ವರು ಮೂರ್ಖ ಬ್ರಹ್ಮ್ಮಣರು

    Play Episode Listen Later Apr 26, 2020 15:49


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 26.4.2020 ರಂದು ಪ್ರಸಾರವಾದ ಸಂಚಿಕೆ 69ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ- ಖೋಟಾ ರಾಜ ಹಾಗೂ ಹೊಟ್ಟೆಬಾಕ ಬಕಪಕ್ಷಿ

    Play Episode Listen Later Apr 19, 2020 17:29


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 19.4.2020 ರಂದು ಪ್ರಸಾರವಾದ ಸಂಚಿಕೆ 68ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ- ಹಾವಿನ ಮಾಡುವೆ.ಮೃತ್ಯುದೇವತೆ ಹಾಗೂ ಇಂದಿರನ ಗಿಳಿ

    Play Episode Listen Later Apr 12, 2020 11:53


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 12.4.2020 ರಂದು ಪ್ರಸಾರವಾದ ಸಂಚಿಕೆ 67ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ದೇವರು ಮತ್ತು ನೇಕಾರ ಹಾಗೂ ವಿದೇಶದಲ್ಲಿ ನಾಯಿ

    Play Episode Listen Later Apr 5, 2020 10:49


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 5.4.2020 ರಂದು ಪ್ರಸಾರವಾದ ಸಂಚಿಕೆ 66ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಒಂಟೆಯ ಗಂಟೆ ಹಾಗೂ ಸಿಂಹ ಮತ್ತು ನರಿ

    Play Episode Listen Later Mar 22, 2020 16:40


    ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 22.3.2020 ರಂದು ಪ್ರಸಾರವಾದ ಸಂಚಿಕೆ 65ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಜುಗ್ಗ ಜನ್ನು

    Play Episode Listen Later Mar 15, 2020 22:08


    ಮಕ್ಕಳಿಗಾಗಿ ಸುಧಾಮೂರ್ತಿ ಅವರ ನನ್ನ ಮೆಚ್ಚಿನ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 15.3.2020 ರಂದು ಪ್ರಸಾರವಾದ ಸಂಚಿಕೆ 64ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ವಂಚಕರು

    Play Episode Listen Later Mar 8, 2020 13:37


    ಮಕ್ಕಳಿಗಾಗಿ ಸುಧಾಮೂರ್ತಿ ಅವರ ನನ್ನ ಮೆಚ್ಚಿನ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 08.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಜಾಣ ಕತ್ತೆ ಹಾಗೂ ನಿಜವಾದ ಬೆಳಕು

    Play Episode Listen Later Mar 1, 2020 11:23


    ಮಕ್ಕಳಿಗಾಗಿ ಕುಹೂ ಕುಹೂ ಕೋಗಿಲೆ,ಮಕ್ಕಳನೀತಿಕಥಾ ಸಂಕಲನದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 01.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಸಗರಪುತ್ರರ ಸಧ್ಗತಿ ಹಾಗೂ ಕೊಡುಗೈದಾನಿ ರಂತಿದೇವ

    Play Episode Listen Later Feb 23, 2020 15:45


    ಮಕ್ಕಳಿಗಾಗಿ ಅಪರೂಪದ ಪುರಾಣ ಕಥೆಗಳು ಪುಸ್ತಕದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 23.02.2020 ರಂದು ಪ್ರಸಾರವಾದ ಸಂಚಿಕೆ 61ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಪಂಜರದ ಗಿಳಿ.

    Play Episode Listen Later Feb 16, 2020 15:27


    ಕುಹೂ ಕುಹೂ ಕೋಗಿಲೆ ಪುಸ್ತಕದಿಂದ ಆಯ್ದ ಪಂಜರದ ಗಿಳಿ ಕಥೆ ಬರೆದವರು,ಕೊಮೆರ್ಲಾ ಸತ್ಯನಾರಾಯಣ.-ಸಂಚಿಕೆ 16.2 .2020 ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಕಾಳಿಯನ ಮೇಲೆ ಕೃಪೆ.

    Play Episode Listen Later Feb 2, 2020 11:39


    ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಒಳಗೊಂಡಂತಹ ಕಥೆ-ಸಂಚಿಕೆ 2.2 .2020 ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಪರಿಶ್ರಮದ ಫಲ ಹಾಗೂ ದಯವೇ ಧರ್ಮದ ಮೂಲವಯ್ಯ

    Play Episode Listen Later Jan 19, 2020 18:33


    ಕುಹೂ ಕುಹೂ ಕೋಗಿಲೆ ಇದು ಮಕ್ಕಳ ನೀತಿ ಕಥಾ ಸಂಕಲನ ಇದರಿಂದ ಆಯ್ದ ಎರಡು ಕಥೆಗಳು ನಿಮಗಾಗಿ. ಪ್ರಸ್ತುತಿ:ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ -ಕತ್ತೆಯ ಗಾನ ಹಾಗೂ ಬ್ರಹ್ಮ್ಮದೇವರ ಗರ್ವಭಂಗ

    Play Episode Listen Later Jan 12, 2020 19:26


    ಪಂಚತಂತ್ರದ ಅತ್ಯಂತ ಒಲವಿನ ಕಥೆಗಳು ಪುಸ್ತಕದಿಂದ ಆಯ್ದ ಎರಡು ಕಥೆಗಳು ಪುಟಾಣಿ ಮಕ್ಕಳಿಗಾಗಿ ಸಂಚಿಕೆ 12.01.2020 ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ : ಉಮಾ ಭಾತಖಂಡೆ

    ಚಿಣ್ಣರ ಕಥಾಗುಚ್ಛ-ಪುಟ್ಟಿ ಮತ್ತು ಹೂ ಹಾಗೂ ಹಳ್ಳ ಕೊಳ್ಳ.

    Play Episode Listen Later Jan 5, 2020 11:16


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಜನವರಿ 05 2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಸಿಂಹದಿಂದ ಪಾಠ ಕಲಿತ ರಾಜ ಹಾಗೂ ಹುಲಿ ಇಲಿ

    Play Episode Listen Later Dec 29, 2019 14:34


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 29 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಮನಸಿನ ಏಕಾಗ್ರತೆ ಹಾಗೂ ಅಗಸ ಮತ್ತು ಕತ್ತೆ.

    Play Episode Listen Later Dec 15, 2019 11:57


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 15 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ನಾಯಿಯ ನಿಯ್ಯತ್ತು ಹಾಗೂ ಆಮೆ ಮತ್ತು ಹಕ್ಕಿಗಳು.

    Play Episode Listen Later Dec 8, 2019 14:20


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 08 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಮರ ಮತ್ತು ಬಳ್ಳಿ ಹಾಗೂ ಅಣ್ಣ ತಮ್ಮ

    Play Episode Listen Later Dec 1, 2019 14:31


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 01 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ದುಷ್ಟರ ಮಾತು ಹಾಗೂ ಚತುರ ನಿರಂಜನ.

    Play Episode Listen Later Nov 24, 2019 14:20


    ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ನವೆಂಬರ್ 24 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ತ್ಸುನಾಮಿ

    Play Episode Listen Later Nov 17, 2019 14:32


    ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ತ್ಸುನಾಮಿ ಕಥೆಯಲ್ಲಿ ಕೃಷ್ಣಪ್ಪ ಹೇಗೆ ಇಡೀ ಹಳ್ಳಿಯ ಜನರ ಪ್ರಾಣ ಉಳಿಸಿದ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 17 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಅಂಧೇರಿ ನಗರಿ

    Play Episode Listen Later Nov 10, 2019 14:54


    ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ಕಥೆ.ಒಬ್ಬ ಅವಿವೇಕಿ ರಾಜ ಇದ್ದಾರೆ ಏನಾಗುತ್ತೆ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 10 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಕೋಳೂರು ಕೊಡಗೂಸು.

    Play Episode Listen Later Nov 4, 2019 12:07


    ವೈದೇಹಿಯವರ ಸಂಪಾದಕತ್ವದಲ್ಲಿ ಇಲಿಗಳ ಥಕ ಥೈಪುಸ್ತಕದಿಂದ ಆಯ್ದ ಈ ಕಥೆ ನಿರೂಪಣೆ ಉಗ್ರಾಣ ಮಂಗೇಶರಾವ್. ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ನವೆಂಬರ್ 03 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಕುಬೇರನ ಚಕ್ರ.

    Play Episode Listen Later Oct 27, 2019 14:17


    ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಕಾಡಿನಲ್ಲಿ ಹಕ್ಕಿ ಮತ್ತು ಹುಲಿ.

    Play Episode Listen Later Oct 20, 2019 11:38


    ಇಲಿಗಳ ಥಕಥೈ ಪುಸ್ತಕದಿಂದ ಆಯ್ದ ಮತ್ತು ಎಚ್ ಎಸ್ ವೆಂಕಟೇಶ ಮೂರ್ತಿಯವರು ಬರೆದಂಥ ಕಾಡಿನಲ್ಲಿ ಹಕ್ಕಿ ಮತ್ತು ಹುಲಿ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 20, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಎರಡು ಹಾವುಗಳು ಹಾಗೂ ವಾಸನೆ ಮತ್ತು ಶಬ್ದ.

    Play Episode Listen Later Oct 13, 2019 17:55


    ಎರಡು ಹಾವುಗಳು ಮತ್ತು ರಾಜಕುಮಾರಿ ಹಾಗೂ ವಾಸನೆ ಮತ್ತು ಶಬ್ದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 13, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಲಂಕೇಶ್ವರನ ಗರ್ವಭಂಗ

    Play Episode Listen Later Oct 7, 2019 12:16


    ದಸರಾ ಹಬ್ಬದ ನಿಮಿತ್ತ ಮಕ್ಕಳಿಗಾಗಿ ಲಂಕೇಶ್ವರನ ಗರ್ವಭಂಗ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 06 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಸಂಜೆಗಂಪು:ಕುಸುಮಜ್ಜಿಯ ಅಮೇರಿಕ ಪ್ರವಾಸ.

    Play Episode Listen Later Sep 30, 2019 10:35


    ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂತಹ ಹಾಸ್ಯಭರಿತ ಲೇಖನಗಳ ಓದು. ಸಂಚಿಕೆ-4(೩೦.೯.೨೦೧೯) ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

    ಚಿಣ್ಣರಕಥಾಗುಚ್ಛ-ಹುಲಿವೇಷದ ಕತ್ತೆ ಹಾಗೂ ಪ್ರಾಮಾಣಿಕತೆಗೆ ಫಲವುಂಟು

    Play Episode Listen Later Sep 30, 2019 21:57


    ಈಸೋಪನ ಕಥೆಗಳು ಪುಸ್ತಕದಿಂದ ಆಯ್ದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 29, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ಹಾವು ಮತ್ತು ಬಡ ಬ್ರಾಹ್ಮಣ ಹಾಗೂ ಜಾಣ ನರಿ.

    Play Episode Listen Later Sep 23, 2019 15:22


    ಪಂಚತಂತ್ರದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 22, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರಕಥಾಗುಚ್ಛ-ವರನ ಆಯ್ಕೆ ಮತ್ತು ನಾನು ಯಾರು

    Play Episode Listen Later Sep 16, 2019 14:44


    ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ – ಒಂದು ಸೌಟು ರಸ

    Play Episode Listen Later Sep 8, 2019 9:48


    ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ – ಗಂಡುಗುಬ್ಬಿಯ ಕಾಡಿಗೆಗಣ್ಣು

    Play Episode Listen Later Aug 25, 2019 15:21


    ಈ ಕಥೆಯಲ್ಲಿ ಗಂಡುಗುಬ್ಬಿ ತನ್ನ ಮಡದಿ ಗುಬ್ಬಿಯ ಆಸೆ ಹೇಗೆ ಪೂರೈಸುತ್ತೆ ಅಂತ ನೀವೇ ಕೇಳಿ. ಆಗಸ್ಟ್ 25, 2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ – ಅತ್ಯಂತ ಅಪಾಯದ ಪ್ರಾಣಿ

    Play Episode Listen Later Aug 18, 2019 13:40


    ಇಂದಿನ ಕಥೆಯಲ್ಲಿ ಅತ್ಯಂತ ಅಪಾಯದ ಪ್ರಾಣಿಗಳೂ ಸಹಾಯ ಮಾಡಿದವರಿಗೆ ಹ್ಯಾಂಗ ಪ್ರತಿ ಸಹಾಯ ಮಾಡುತ್ತವೆ ಅಂತ ತಿಳಿಸುತ್ತದೆ. ಆಗಸ್ಟ್ ಹದಿನೆಂಟು 2019 ರ ಸಂಚಿಕೆ

    ಚಿಣ್ಣರ ಕಥಾಗುಚ್ಛ -ಗುಂಡು ಜಿಲೇಬಿ

    Play Episode Listen Later Aug 4, 2019 22:28


    ಇಂದಿನ ಕಥೆ ಗುಂಡ ಜಿಲೇಬಿ .ಈ ಜಿಲೇಬಿ ಹಿಂದ ಯಾರುಯಾರು ಓಡಿದರು ಅಂತ ತಿಳಿಬೇಕಾ, ಹಾಗಾದರೆ ಈ ಕಥೆ ಕೇಳಿ.ಆಗಸ್ಟ್ ನಾಲ್ಕು 2019 ರ ಸಂಚಿಕೆ

    ಚಿಣ್ಣರ ಕಥಾಗುಚ್ಛ-ದುಷ್ಟ ಗೆಳೆಯರಿಂದ ದೂರವಿರಿ.

    Play Episode Listen Later Jul 28, 2019 20:13


    ನಮ್ಮ ಗೆಳೆಯರು ಎಂಥವರು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ.ಜೂಲೈ 28 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ಇಲಿ ಬಾಲಿಕೆ

    Play Episode Listen Later Jul 21, 2019 13:14


    ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

    ಚಿಣ್ಣರ ಕಥಾಗುಚ್ಛ-ನಾಯಿ ಮತ್ತು ಕೋಳಿ.

    Play Episode Listen Later Jul 14, 2019 18:34


    ಈ ಕಥೆಯಲ್ಲಿ ಅರಸನಾದವನಲ್ಲಿ ರಾಜ್ಯದ ಏಳಿಗೆಗೆ ಕೇವಲ ಬುದ್ದಿವಂತಿಕೆ ಇದ್ದಾರೆ ಸಾಲದು ಪ್ರೆಜೆಗಳ ಬಗ್ಗೆ ಪ್ರೀತಿ ಪ್ರೇಮಾನು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ. ಪ್ರಸ್ತುತಿ:ಉಮಾ ಭಾತಖಂಡೆ.

    Claim Chinnara Kathaguchcha

    In order to claim this podcast we'll send an email to with a verification link. Simply click the link and you will be able to edit tags, request a refresh, and other features to take control of your podcast page!

    Claim Cancel