ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನ ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ gouri@radio…
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -07.03.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -28.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -20.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -13.2.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
30.01.2020 ರ ಸಂಚಿಕೆಯಲ್ಲಿ ಹಿಂಗೊಂದು ಹಳೆ ನೆನಪು ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ
ತಮ್ಮ ಊರಾಗ ಸಂಕ್ರಾಂತಿ ಹಬ್ಬದ ದಿನ ನಡೆದ ಮಾತುಕತಿ ಕೇಳಬೇಕೇನ್ರಿ ಬರ್ರಿ ಮತ್ತ 23.01.2020 ರ ಸಂಚಿಕೆ ಆಲಿಸೋಣ ಪ್ರಸ್ತುತಿ: ಶ್ರೀಮತಿ ಗೌರಿ ಪ್ರಸನ್ನ
ಈ ಹೊಸ ವರ್ಷ ಅಂದ್ರ ಏನು?..ಬರ್ರಿ ನಮ್ಮ ಹರಟೆ ಆಲಿಸಿ ಜನವರಿ 9 2020 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಮುಂಜಾನೆ ಎದ್ದ ಕೂಡ್ಲೇ ಮತ್ತ ಸಂಜಿ ಆದ ಕೂಡ್ಲೇ ನಮ್ಮ ಹಿರಿಯರು ಹೆರಳು ಮಾರಿ ಮಾಡಕೋರಿ ಅಂತರ ಈ ಹೇರಲು ಮಾರಿ ಕುರಿತ ಹರಟೆ ಆಲಿಸಿ ಡಿಸೆಂಬರ್ 19, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಹರಟೆ ಕಟ್ಟೆಯ ಈ ಸಂಚಿಕೆಯಲ್ಲಿ ಆಲಿಸಿ ನಮ್ಮ ಭಾರತದೇಶದಲ್ಲಿನ ಋಷಿಮುನಿಗಳ ಕೊಡುಗೆಗಳ ಕುರಿತು. ಡಿಸೆಂಬರ್ 12,2019 ರ ಸಂಚಿಕೆಯಲ್ಲಿ. ಪ್ರಸ್ತುತಿ: ಗೌರಿ ಪ್ರಸನ್ನ.
ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಮಹಾನಗರಗಳ ಪಾತ್ರ ಈ ಕುರಿತ ಹರಟೆ ಆಲಿಸಿ ಡಿಸೇಂಬೆರ್ 05 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ನಾವು ಏನೇ ಕೆಲಸ ಮಾಡಬೇಕಂದರು ನಮ್ಮ ಯೋಜನಾ ಹೆಂಗ ಇರಬೇಕು ಈ ಕುರಿತ ಹರಟೆ ಆಲಿಸಿ ನವೆಂಬರ್ 28 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಮನಿ ಅಂದ್ರ ನಾವು ನೀವೆಲ್ಲ ವಾಸವಾಗಿರುವ ಮನಿ ಈ ಕುರಿತ ಹರಟೆ ಆಲಿಸಿ ನವೆಂಬರ್ 21 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಗಿರಣಿಗ ಹೋಗೋದರ ಅನುಭವ ಕುರಿತ ಹರಟೆ ಆಲಿಸಿ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ನವೆಂಬರ್ ತಿಂಗಳ ಚುಮುಚುಮು ಛಳಿಯ ಜೊತೆ ವಿವಿಧ ಜಾಹಿರಾತುಗಳ ಕುರಿತು ಹರಟೆ ಆಲಿಸಿ ನವೆಂಬರ್ 07 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ
ರೇಡಿಯೋ ಆಲಿಸಿದ ಹಳೆಯ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟ ಅಕ್ಟೋಬರ್ 17 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ವಿಷಯ : ಮನಿ ಕೆಲಸದವರು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಮುಂಗಾರು ಮಳಿ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಗಿರೀಶ್ ಕಾರ್ನಾಡ್ (ತುಘಲಕ್) ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಪತ್ರ ವ್ಯವಹಾರ. ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಮದರ್ಸ್ ಡೇ ಕುರಿತು ಹರಟೆ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಗೃಹಿಣಿ ಯಿಂದಾನೆ ಮನೆ ಉದ್ಧಾರ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಹಣ, ಅಂತಸ್ತು, ಅಸ್ತಿ ಇವೆಲ್ಲಕ್ಕಿಂತ ಮನಸಿನ ಆನಂದ ಮುಖ್ಯ . ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
“ವಾಟ್ಸ್ ಇನ್ ನೇಮ್” ಈ ಖ್ಯಾತ ಉಲ್ಲೇಖ ನೀವೆಲ್ಲರೂ ಕೇಳಿರಬಹುದು …ಹೆಸರಿನ ಮಹಾತ್ಮೆ ಬಹಳ ದೊಡ್ಡದು… ಹೆಸರಿನ ಮಹತ್ವ ಏನು ಎಂದು ತಿಳಿಯುವ ಕುತೂಹಲ ನಿಮ್ಮೆಲ್ಲರಿಗೂ ಸುರು ಆಗಿದೆ ಅಂತ ನಮಗ ಗೊತ್ತು…ಹೆಸರಿನ ಪುರಾಣ ಕೇಳಲು “ಹರಟೆ ಕಟ್ಟೆ” ೩ ನೇ ಕಂತು ಕೇಳಿರಿ…
“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ “ಹರಟೆ ಕಟ್ಟೆ” ಯ ೨ ನೇ ಕಂತಿನ ಹರಟೆ ಕೇಳಿರಿ…
ಹಿಂದ ಮಂದಿ ಆಯಾಸ ಪರಿಹಾರ ಮಾಡಲಿಕ್ಕೆ ಅಕ್ಕ ಪಕ್ಕದವರೊಂದಿಗೆ ಹರಟೆ ಹೊಡೆದು ಬೇರೆ ಬೇರೆ ವಿಷಯ ತಿಳ್ಕೊಳ್ಳುತಿದ್ದರು…ಮನಸ್ ಹಗುರ ಮಾಡ್ಕೊತ್ತಿದ್ದರು…..ಈಗ ಮಾತ್ನಾಡೋದು ಅಥವಾ ಹರಟೆ ಹೊಡೆಯೋದು ಅಂದರೆ ಏನಂತ ಮಂದಿಗೆ ಗೊತ್ತಿಲ್ಲ….ಹಿಂದಿ ಸೀರಿಯಲ್ “ತಾರಕ ಮೆಹತಾ ಕಾ ಉಲ್ಟಾ ಚೆಸ್ಮ” ಯಾರಾದರೂ ನೋಡಿದ್ದರೆ ಅವರಿಗೆ ಮಾತಿನ ಮಹಾತ್ಮೆ ತಿಳಿಯುತ್ತೆ…. “ಹರಟೆ ಕಟ್ಟೆ” ಯ ಮೊದಲನೆಯ ಕಂತಿನಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ನಿರೂಪಕಿ “ಗೌರಿ ಪ್ರಸನ್ನ” ಅವರು ಮಾತಿನ ಮಹತ್ವ ತಿಳಿ [...]