ಪೂರ್ವ ಪೀಠಿಕೆ
ಎಂಜಿನಿಯರ್ಸ್ ಡೆ ಸೆಪ್ಟೆಂಬರ್ ೧೫
ಜ್ಯೋತಿಷ್ಯಶಾಸ್ತ್ರಶಾಸ್ತ್ರ ಮತ್ತು ಖಗೋಳಶಾಸ್ತ್ರ. ೧) ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಸಂಕ್ರಾಂತಿಗೆ ಏನೆಂದು ಕರೆಯುತ್ತಾರೆ? ೨) ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಇರುವ ಮತ್ತೊಂದು ಹೆಸರು ಯಾವುದು? ೩) ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಯಾವ ತಾರೀಖಿನೊಂದು ಆಚರಿಸಲಾಗುತ್ತದೆ? ೪) ಶಾಸ್ತ್ರಬದ್ಧವಾಗಿ ಹಾಗೂ ನೈಜವಾಗಿ ಉತ್ತರಾಯಣ ಪ್ರಾರಂಭವಾಗುವ ತಿಂಗಳು ಯಾವುದು? ೪) ಸಂಕ್ರಾಂತಿ ಯಾವ ದೇವತೆಯನ್ನು ಸ್ಮರಿಸುವ ಹಬ್ಬ ?೫) ಭಿಷ್ಮರು ತಮ್ಮ ಪ್ರಾಣ ಬಿಡಲು ಯಾವ ಯಾವ ಕಾಲಕ್ಕಾಗಿ ಕಾದಿದ್ದರು? ೬) ಸಂಕ್ರಾಂತಿ ಹಬ್ಬ ಯಾವುದರ ಸಂಕೇತ?೭) ಖಗೋಳ ಶಾಸ್ತ್ರದ ಪ್ರಕಾರ ಹಗಲು-ಇರುಳು ಸಮವಾಗಿರುವ ದಿನ ಆಂಗ್ಲಭಾಷೆಯಲ್ಲಿ ಯಾವುದು? ೮) ಸಂಕ್ರಾಂತಿ ಪೊಂಗಲ್ ಲೋಹರಿ ಯಾವ ಧರ್ಮದವರು ಆಚರಿಸುವ ಹಬ್ಬ? ೯) ಜಲ್ಲಿಕಟ್ಟು ಯಾವ ರಾಜ್ಯದಲ್ಲಿ ಆಚರಿಸುವ ಹಬ್ಬ? ೧೦) ಮಕರಜ್ಯೋತಿ ಯಾವುದರ ಸಂಕೇತ ?
ಪ್ರಬಂಧ ಆಡಿಯೋ ಸರಣಿ ವಿಷಯ ಭಾರತದ ಏಕತೆ ಸಮಗ್ರತೆ ಆರ್ಟಿಕಲ್ 370
ಕಲಿಕಾರ್ಥಿ ಕೇಂದ್ರಿತ ಪಠ್ಯಕ್ರಮ ಧ್ವನಿ ನಾಗರಾಜ್ ಕನ್ನಡ ವಿಭಾಗದ ಮುಖ್ಯಸ್ಥರು ಪೂರ್ವ ಭಾಗ
ಶಾಲಾ ಸಂಸ್ಕೃತಿ ಕನ್ನಡ ವಿಭಾಗದ ಮುಖ್ಯಸ್ಥರು
ಕನಕದಾಸ ಜಯಂತಿ- ಧ್ವನಿಮುದ್ರಣ ನಾಗರಾಜ್ -ಕನ್ನಡ ವಿಭಾಗದ ಮುಖ್ಯಸ್ಥರು
ಅರ್ಧವಾರ್ಷಿಕ ಪರೀಕ್ಷೆಯ ಸೂಚನೆಗಳು HKS ಅಂತರರಾಷ್ಟ್ರೀಯ ಶಾಲೆ
ಪರೀಕ್ಷಾ ನಿಯಮಗಳು ಎಚ್ ಕೆ ಎಸ್ ಅಂತರರಾಷ್ಟ್ರೀಯ ಶಾಲೆ
ಮೂಕಜ್ಜಿಯ ಕನಸುಗಳು ಸಾಹಿತ್ಯ ಪರಿಚಯ ನಾಗರಾಜ್