Vishayadhare

Follow Vishayadhare
Share on
Copy link to clipboard

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Radio Girmit


    • Sep 27, 2021 LATEST EPISODE
    • monthly NEW EPISODES
    • 14m AVG DURATION
    • 50 EPISODES



    Latest episodes from Vishayadhare

    ವಿಷಯಧಾರೆ-“ಲೇಖನಗಳ ವಾಚನ”

    Play Episode Listen Later Sep 27, 2021 7:35


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ "ಹೆಣ್ಣಿಗೆ ತವರಿನ ಮಿಡಿತವೇಕೆ" ಲೇಖನ ಹಾಗೂ ಶ್ರೀಮತಿ ಸುನೀತಾ ಕೋರಿಶೆಟ್ಟಿ ಇವರು ಬರೆದಿರುವ "ಮಾತೃಭಾಷೆಯಲ್ಲಿ ಶಿಕ್ಷಣ" ಲೇಖನ ವಾಚನ ಮಾಡಿದ್ದಾರೆ. ದಿನಾಂಕ 27.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಲೇಖನಗಳ ವಾಚನ”

    Play Episode Listen Later Sep 20, 2021 16:10


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ ಸಂಗೀತದ ಮಹತ್ವ ಲೇಖನ ಹಾಗೂ ಶ್ರೀಮತಿ ಸ್ನೇಹ ಬಸ್ತಿ ಇವರು ಡಾ ವಿ ವೀರೇಂದ್ರ ಹೆಗಡೆ ಇವರ ಚೆನ್ನುಡಿ ಪುಸ್ತಕದಲ್ಲಿನ ಲೇಖನ ವಾಚನ ಮಾಡಿದ್ದಾರೆ. ದಿನಾಂಕ 20.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಹೂ ತು ತು ಆಟದ ಹಕೀಕತ್ತು”

    Play Episode Listen Later Sep 6, 2021 16:20


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 06.09 .2021 ರಂದು ಮೂಡಿಬಂದ ಲಲಿತ ಪ್ರಭಂದ "ಹೂ ತು ತು ಆಟದ ಹಕೀಕತ್ತು"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ನಾಗನಿನಾದ”

    Play Episode Listen Later Aug 30, 2021 12:43


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 30.08 .2021 ರಂದು ಮೂಡಿಬಂದ ಲಲಿತ ಪ್ರಭಂದ "ನಾಗನಿನಾದ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”

    Play Episode Listen Later Aug 23, 2021 23:50


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 23.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”

    Play Episode Listen Later Aug 9, 2021 16:44


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 09.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಕಿತ್ತೂರು ರಾಣಿ ಚನ್ನಮ್ಮಾಕಿ ಜೈ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಅಯೋನಿಜೆಯ ಸ್ವಗತ”

    Play Episode Listen Later Aug 2, 2021 12:42


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 02.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಅಯೋನಿಜೆಯ ಸ್ವಗತ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ವಿದಾಯ”

    Play Episode Listen Later Jul 19, 2021 14:33


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 19.07 .2021 ರಂದು ಮೂಡಿಬಂದ ಲಲಿತ ಪ್ರಭಂದ"ವಿದಾಯ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಸೌಗಂಧಿಕಾ”

    Play Episode Listen Later Jul 12, 2021 11:23


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 12.07 .2021 ರಂದು ಮೂಡಿಬಂದ ಲಲಿತ ಪ್ರಭಂದ"ಸೌಗಂಧಿಕಾ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಅಜ್ಜನ ಹೋಲ್ಡಾಲ್”

    Play Episode Listen Later Jul 5, 2021 14:34


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 05.07 .2021 ರಂದು ಮೂಡಿಬಂದ ಲಲಿತ ಪ್ರಭಂದ "ಅಜ್ಜನ ಹೋಲ್ಡಾಲ್"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಸುಮುಹೂರ್ತೇ ಸಾವಧಾನ”

    Play Episode Listen Later Jun 28, 2021 9:33


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 28.06 .2021 ರಂದು ಮೂಡಿಬಂದ ಲಲಿತ ಪ್ರಭಂದ "ಸುಮುಹೂರ್ತೇ ಸಾವಧಾನ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಇಳಕಲ್ ಆಯಿ ಹಾಗು ಹೋಳಿ”

    Play Episode Listen Later Jun 21, 2021 18:53


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 21.06 .2021 ರಂದು ಮೂಡಿಬಂದ ಲಲಿತ ಪ್ರಭಂದ "ಇಳಕಲ್ ಆಯಿ ಹಾಗು ಹೋಳಿ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ದೀವಳಿಗೆಯ ಸಿರಿ”

    Play Episode Listen Later Jun 14, 2021 12:34


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 14.06 .2021 ರಂದು ಮೂಡಿಬಂದ ಲಲಿತ ಪ್ರಭಂದ "ದೀವಳಿಗೆಯ ಸಿರಿ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ತಾಬೂತ್ “

    Play Episode Listen Later Jun 7, 2021 13:41


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 07.06 .2021 ರಂದು ಮೂಡಿಬಂದ ಲಲಿತ ಪ್ರಭಂದ " ತಾಬೂತ್ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಕಾಗಿಣಾ “

    Play Episode Listen Later May 31, 2021 15:15


    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 31.05 .2021 ರಂದು ಮೂಡಿಬಂದ ಲಲಿತ ಪ್ರಭಂದ " ಕಾಗಿಣಾ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಮಾಯಿ ಕಾಂತಮಾಮಿ “

    Play Episode Listen Later May 24, 2021 18:19


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 24.05 .2021 ರಂದು ಮೂಡಿಬಂದ ಲಲಿತ ಪ್ರಭಂದ " ಮಾಯಿ ಕಾಂತಮಾಮಿ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಜಲಧಾರಾ ಗೀತಾ “

    Play Episode Listen Later May 17, 2021 12:22


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 17.05 .2021 ರಂದು ಮೂಡಿಬಂದ ಲಲಿತ ಪ್ರಭಂದ "ಜಲಧಾರಾ ಗೀತಾ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಮಾನ ದನಿ”

    Play Episode Listen Later May 10, 2021 14:54


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 10.05 .2021 ರಂದು ಮೂಡಿಬಂದ ಲಲಿತ ಪ್ರಭಂದ "ಮಾನ ದನಿ "ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಮಾತೆ ಕೆಂದಾಯಿ”

    Play Episode Listen Later May 3, 2021 10:37


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 03.05 .2021 ರಂದು ಮೂಡಿಬಂದ ಲಲಿತ ಪ್ರಭಂದ "ಮಾತೆ ಕೆಂದಾಯಿ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಕೆಂದಾಯಿ ಎಂಬೋ ಕಾಮಧೇನು”

    Play Episode Listen Later Apr 26, 2021 13:10


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 26.04 .2021 ರಂದು ಮೂಡಿಬಂದ ಲಲಿತ ಪ್ರಭಂದ "ಕೆಂದಾಯಿ ಎಂಬೋ ಕಾಮಧೇನು"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-“ಮಾಯಿ ಎಂದರೆ ಆಯಿ”

    Play Episode Listen Later Apr 19, 2021 14:56


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 19 .04 .2021 ರಂದು ಮೂಡಿಬಂದ ಲಲಿತ ಪ್ರಭಂದ "ಮಾಯಿ ಎಂದರೆ ಆಯಿ"ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ

    Play Episode Listen Later Feb 22, 2021 13:52


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 22.02.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಅಳಿದಮೇಲೆ ಉಳಿವುದೇನು? " ಮತ್ತು "ಕದ್ದದ್ದು ಆದರೆ ಹೇಳಿಯೇ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ

    Play Episode Listen Later Jan 4, 2021 8:38


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 04.01.2021 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಹೇಳಿ ಹೋಗು ಕಾರಣ " ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ

    Play Episode Listen Later Nov 2, 2020 12:34


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 2.11.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹಗಳಾದ "ಉಣ್ಣುವುದೂ ಒಂದು ಕಲೆ" ಮತ್ತು 'ಆಲ್ ದಟ್ ಗ್ಲಿಟ್ಟರ್ಸ್ ಇಸ್ ನಾಟ್ ಗೋಲ್ಡ್ " ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ

    Play Episode Listen Later Oct 26, 2020 13:29


    ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 26.10.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ" ಮತ್ತು 'ಯದೊಂಕಿ ಗಲಿ ಯೋಮೆ ಹಮ್ರಕ್ಕ್ಹೆಂಗೇ ಕದಂ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

    ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

    Play Episode Listen Later Oct 19, 2020 11:01


    ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇಪ್ರಸ್ತುತಿ : ಉಮಾ ಭಾತಖಂಡೆ.

    ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

    Play Episode Listen Later Oct 12, 2020 16:14


    ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!ಪ್ರಸ್ತುತಿ : ಉಮಾ ಭಾತಖಂಡೆ.

    ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

    Play Episode Listen Later Oct 5, 2020 14:36


    ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:5.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1.ರೊನೇಕೋ ಏಕ್ ಕಂಧ ಚಾಹಿಯೆ 2.ಗಾಡ್ ಈಸ್ಇನ್ ದ ಹೆವನ್ ಅಂಡ್ ಆಲ್ ಈಸ್ ರೈಟ್ ವಿಥ್ ದ ವರ್ಲ್ಡ್ .ಪ್ರಸ್ತುತಿ : ಉಮಾ ಭಾತಖಂಡೆ.

    ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

    Play Episode Listen Later Sep 14, 2020 13:54


    ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:14.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಐ ಲವ್ ಯು ಮೈ ಫ್ರೆಂಡ್ಸ್ . 2.ಮುಜ್ಹುಕೊ ಲೌಟಾದೋ ಮೇರಾ ಬಾಚಪನ ೩.ಊಟ ಎಂದರೆ ಬರೆ ಹೊಟ್ಟೆ ತುಂಬಿಕೊಳ್ಳುವುದಲ್ಲ.ಪ್ರಸ್ತುತಿ : ಉಮಾ ಭಾತಖಂಡೆ.

    ವಿಷಯಧಾರೆ-ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ.

    Play Episode Listen Later Oct 14, 2019 11:47


    ಜೋಗಿಯವರು ಬರೆದಂತಹ ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 14 10 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.

    ವಿಷಯಧಾರೆ-ತೇಜಾವರ

    Play Episode Listen Later Oct 7, 2019 11:57


    ಜೋಗಿಯವರು ಬರೆದಂತಹ ಪೇಜಾವರ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 07, 10, 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.

    ವಿಷಯಧಾರೆ-ಲೇಖನ- ಕಥೆ,ಚಿತ್ರಕಥೆ,ಸಂಭಾಷಣೆ.

    Play Episode Listen Later Sep 9, 2019 12:24


    ಜೋಗಿಯವರ ಲೇಖನ -ಕಥೆ,ಚಿತ್ರಕಥೆ,ಸಂಭಾಷಣೆ - ಸೆಪ್ಟೆಂಬರ್ 09,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

    ವಿಷಯಧಾರೆ-ಲೇಖನ- ಮಳೆ ನಿಂತರೂ ಮರದ ಹನಿ ಬಿಡದು.

    Play Episode Listen Later Sep 2, 2019 13:25


    ಜೋಗಿಯವರ ಲೇಖನ -ಮಳೆ ನಿಂತರೂ ಮರದ ಹನಿ ಬಿಡದು - ಸೆಪ್ಟೆಂಬರ್ 02,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

    ವಿಷಯಧಾರೆ-ಲೇಖನ- ಬೇಡ

    Play Episode Listen Later Aug 26, 2019 10:03


    ಜೋಗಿಯವರ ಲೇಖನ -ಬೇಡ, ಆಗಸ್ಟ್ 26,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

    ವಿಷಯಧಾರೆ- ಕರ್ಣನ ನೆನೆನೆನೆದು

    Play Episode Listen Later Aug 19, 2019 11:19


    ಜೋಗಿಯವರ ಕರ್ಣನ ನೆನೆನೆನೆದುಆಗುಸ್ಟ್ 19 2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

    ವಿಷಯಧಾರೆ-ಮರೆತ ಭೂಗೋಳ.

    Play Episode Listen Later Aug 6, 2019 17:24


    ನಂದ ಗರ್ಗೆ ಇವರು ಬರೆದಂತಂಥ ಕಥೆ ಈ ಕಥೆ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆಯು ಹೌದು ನಿಮಗಾಗಿ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಆಗಸ್ಟ್ 5 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ .

    ವಿಷಯಧಾರೆ- ಮರೆತ ಭೂಗೋಳ

    Play Episode Listen Later Aug 5, 2019 17:24


    ನಂದ ಗರ್ಗೆಯವರು ಬರೆದ ಲೇಖನದ ಓದು. ಆಗಸ್ಟ್ ಐದು 2019 ರ ಸಂಚಿಕೆ ಲೇಖನ ಓದು:ಶ್ರೀಮತಿ ಉಮಾ ಭಾತಖಂಡೆ.

    ವಿಷಯಧಾರೆ- ಸುಲಭ ಮಾರ್ಗಗಳು

    Play Episode Listen Later Jul 22, 2019 17:20


    ಕೊಂಚ ಆಲೋಚಿಸೋಣ ಪುಸ್ತಕದಿಂದ ಆಯ್ದ ಲೇಖನದ ಓದು .ಜುಲೈ ಹದಿನೈದು 2019 ರ ಸಂಚಿಕೆ.ಲೇಖನ ಓದು: ಶ್ರೀಯುತ ಅಶೋಕ್ ಜೋಶಿ

    ವಿಷಯಧಾರೆ-ಒಂದು ಕವನದ ಕಥೆ.

    Play Episode Listen Later Jul 16, 2019 26:50


    ನಂದ ಗರ್ಗೆ ಇವರು ಬರೆದಂತಂಥ ಕಥೆ. ತಮ್ಮ ಸೊಗಸಾದ ಬರವಣಿಗೆಯ ಮೂಲಕ ನಮ್ಮನ್ನು ಓದಿಸಿಕೊಂಡು ಹೋಗುವಂಥ ಕಥೆ ನಿಮಗಾಗಿ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಜುಲೈ 15 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ .

    ವಿಷಯಧಾರೆ- ಒಂದು ಕವನದ ಕಥೆ

    Play Episode Listen Later Jul 15, 2019 26:50


    ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಹದಿನೈದು 2019 ರ ಸಂಚಿಕೆ

    ವಿಷಯಧಾರೆ- ಸಿಂಥೇರಿ ರಾಕ್ಸ್

    Play Episode Listen Later Jul 8, 2019 16:03


    ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಎಂಟು 2019 ರ ಸಂಚಿಕೆ

    ವಿಷಯಧಾರೆ-ಪ್ರೇಮ ವಿವಾಹ.

    Play Episode Listen Later Jul 1, 2019 16:43


    ಕೊಂಚ ಆಲೋಚಿಸೋಣ ಪುಸ್ತಕದಿಂದ ಆಯ್ದ ಕಥೆ. ಬರೆದವರು:ಜೆ ಬಿ ಬಾಲಸುಬ್ರಮ್ಮಣ್ಯಮ್.ಇಂದಿನ ಕಥೆ-ಪ್ರೇಮವಿವಾಹ ನಿಮಗಾಗಿ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಜುಲೈ 01 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.

    ವಿಷಯಧಾರೆ – ಜುಲೈ 1, 2019 ರ ಸಂಚಿಕೆ

    Play Episode Listen Later Jul 1, 2019 16:43


    ಸಮಾಜದಲ್ಲಿ ಯುವಕ ಮತ್ತು ಯುವತಿಯರು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಅಲೆದಾಡುವಾಗ ಬರುವ ಸಂಗತಿಗಳು ಮತ್ತು ಪ್ರೇಮವಿವಾಹದ ನಂತರ ಬರುವ ಸಂಗತಿಗಳನ್ನು ಈ "ಪ್ರೇಮ ವಿವಾಹ" ಎಂಬ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

    ವಿಷಯಧಾರೆ – ಜೂನ್ 24, 2019 ರ ಸಂಚಿಕೆ

    Play Episode Listen Later Jun 24, 2019 15:51


    ಜನರು ಪುಣ್ಯವನ್ನು ಸಂಪಾದಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಪುಣ್ಯ ಅಂದರೆ ಬರಿ ಪೂಜೆ ಪುನಸ್ಕಾರಗಳಿಂದ ಸಿಗುತ್ತದೆಯೋ… ಹೇಗೆ …? ಎಂಬುದನ್ನು "ಪುಣ್ಯ" ಎಂಬ ಲೇಖನದ ಮೂಲಕ ಶ್ರೀ.ಅಶೋಕ ಜೋಶಿ ಅವರು ಕೇಳುಗರಿಗೆ ತಲುಪಿಸಿದ್ದಾರೆ.

    ವಿಷಯಧಾರೆ – ಜೂನ್ 17, 2019 ರ ಸಂಚಿಕೆ

    Play Episode Listen Later Jun 17, 2019 24:32


    ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು "ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ" ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ. ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ "ನೀನೊಲಿದರೆ" ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ.

    ವಿಷಯಧಾರೆ – ಜೂನ್ 3, 2019 ರ ಸಂಚಿಕೆ

    Play Episode Listen Later Jun 3, 2019 16:54


    ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ " ಕಹಿನೆನಪುಗಳು ಬೇಕು ಅರಿಯಲಿ ಬದುಕು" ಕಥೆ ಪ್ರಸಾರಗೊಳಿಸಲಾಗಿದೆ. ಯಾವ ಕಹಿನೆನಪು ಜೀವನ ಪಾಠ ಕಳಿಸಿತು ಎನ್ನುವುದನ್ನು ಇದರಲ್ಲಿ ಆಲಿಸಿರಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

    ವಿಷಯಧಾರೆ – ಮೇ 27, 2019 ರ ಸಂಚಿಕೆ

    Play Episode Listen Later May 27, 2019 13:21


    ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಅನಿಂದಿತ" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? ಆಲಿಸಿರಿ ಅನಿಂದಿತ ಕಥೆ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ

    ವಿಷಯಧಾರೆ – ಮೇ 20, 2019 ರ ಸಂಚಿಕೆ

    Play Episode Listen Later May 20, 2019 13:59


    ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ವೈರಸ್" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್ ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

    ವಿಷಯಧಾರೆ – ಮೇ 13, 2019 ರ ಸಂಚಿಕೆ

    Play Episode Listen Later May 13, 2019 14:09


    ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಡರ್ನಾಕ್ಯ" ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

    ವಿಷಯಧಾರೆ – ಕಂತು ೧

    Play Episode Listen Later Apr 24, 2019 11:09


    ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ "ಮಹಾನಗರ" ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

    Claim Vishayadhare

    In order to claim this podcast we'll send an email to with a verification link. Simply click the link and you will be able to edit tags, request a refresh, and other features to take control of your podcast page!

    Claim Cancel