Daily programs in Hindi about Health, Family & Spiritual life
ms@ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ
ms@ಸತ್ಯಕ್ಕೂ ಸುಳ್ಳಿಗೂ ಇರುವ ಮಹಾ ಹೋರಾಟದ ದೃಶ್ಯವನ್ನು ತೆರೆಯುವುದು ; ಸೈತಾನನ ಕುತಂತ್ರಗಳನ್ನು ಪ್ರಕಟಿಸುವುದು.
ms@ ಪಾಪವು ಪ್ರವೇಶಿಸಲಿಕ್ಕೆ ಮೊದಲು ಆದಮನು ತನ್ನ ಸೃಷ್ಟಿಕರ್ತನ ಜೊತೆ ನೇರವಾಗಿ ಸಂಭಾಷಿಸುತ್ತಿದ್ದನು
ms@ ಸೈತಾನನ ಮತ್ತು ಕ್ರಿಸ್ತನ ನಡುವಣ ಮಹಾಹೋರಾಟ ಮುಕ್ತಾಯವಾಯಿತು. ಪಾಪ ಹಾಗೂ ಪಾಪಿಗಳು ಸಂಪೂರ್ಣ ನಾಶವಾದವು. ಸಮಸ್ತ ವಿಶ್ವವೇ ಪರಿಶುದ್ಧವಾಗಿದೆ.
ms@ನಾವು ಈ ಲೋಕದಲ್ಲಿ ನಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ವಿಧವಾದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ ದೊರೆಯುತ್ತದೆ.
ms@ಪರಲೋಕದಲ್ಲಿ ಅತ್ಯಂತ ಮಧುರವಾದ, ಕಿವಿಗೆ ಇಂಪಾಗಿರುವ ಹಾಡುಗಳು ಹಾಗೂ ಸಂಗೀತವಿರುತ್ತದೆ.
ms@ ರಕ್ಷಿಸಲ್ಪಟ್ಟವರೆಲ್ಲರೂ ತಮ್ಮ ಸ್ವಂತ ಜೀವನದಲ್ಲಿ ದೇವದೂತರು ತಮಗೆ ಮಾಡಿರುವ ಸೇವೆಯನ್ನು ತಿಳಿದುಕೊಳ್ಳುವರು
ms@ ಕ್ರಿಸ್ತನು ಎಲ್ಲಿರುವನೋ, ಅದೇ ನಮಗೆ ಪರಲೋಕ, ಕ್ರಿಸ್ತನು ಪರಲೋಕದಲ್ಲಿಲ್ಲದಿದ್ದರೆ, ಆತನನ್ನು ಪ್ರೀತಿಸುವವರಿಗೆ ಅದು ಪರಲೋಕವಾಗಿರುವುದಿಲ್ಲ.
ms@ ಪರಲೋಕದಲ್ಲಿ ಎಲ್ಲರೂ ಕನಿಕರ ಹೊಂದಿದ್ದು, ಅಲ್ಲಿ ಪ್ರೀತಿಯು ಕೂಡಿರುತ್ತದೆ.
ms@ ಪರಲೋಕದಲ್ಲಿ ಎಲ್ಲವೂ ಅತ್ಯಂತ ಶ್ರೇಷ್ಠವೂ ಹಾಗೂ ಉನ್ನತವೂ ಆಗಿರುತ್ತದೆ. ಎಲ್ಲರೂ ಸಹ ಇತರರ ಸಂತೋಷ ಹಾಗೂ ಒಳ್ಳೆಯದನ್ನು ಬಯಸುತ್ತಾರೆ
ms@ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
ms@ ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ; ಲೋಕಾದಿಯಿಂದ ನಿಮಗೋಸ್ಕರ ಸಿದ್ಧ ಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ' ಎಂದು ಹೇಳುವನು
ms@ ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
ms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು
ms@ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.
ms@ ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು
ms@ ನಾವು ಸಮಾಧಾನದಿಂದ ಕ್ರಿಸ್ತನನ್ನು ಸಂಧಿಸಿ, ಶಾಶ್ವತವಾಗಿ ರಕ್ಷಿಸಲ್ಪಟ್ಟಲ್ಲಿ ನಾವು ಅತ್ಯಂತ ಸಂತೋಷವುಳ್ಳ ವ್ಯಕ್ತಿಗಳಾಗಿದ್ದೇವೆ.
ms@ ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು.
ms@ ನಕ್ಷತ್ರಗಳಿಲ್ಲದ ಕಿರೀಟ ಹೊಂದಿರುವವರು ಪರಲೋಕದಲ್ಲಿ ಯಾರೂ ಇರುವುದಿಲ್ಲ
ms@ ದೇವರ ಮುಖದ ಮಹಿಮೆಯು ನೀತಿವಂತರಿಗೆ ಜೀವವಾಗಿದ್ದಲ್ಲಿ, ದುಷ್ಟರಿಗೆ ಸುಡುವ ಬೆಂಕಿಯಾಗಿದೆ.
ms@ ದುರ್ಗಮವಾದ ಪರ್ವತಗಳಲ್ಲಿ, ಲೋಕದ ಗುಹೆ ಹಾಗೂ ಬೆಟ್ಟಗಳ ಅಡಗುದಾಣಗಳಲ್ಲಿ ರಕ್ಷಕನು ತನ್ನ ಪ್ರಸನ್ನತೆ ಮತ್ತು ಮಹಿಮೆ ತೋರಿಸುವನು,
ms@ ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು;
ms@ ಎಣಿಸಲಾಗದಷ್ಟು ಅಸಂಖ್ಯಾತರಾದ ದೂತರು ದಿವ್ಯವಾದ ಮಧುರಗಾನದೊಂದಿಗೆ ದೇವರೊಂದಿಗೆ ಬರುವರು.
ms@ ತಕ್ಷಣದಲ್ಲಿಯೇ ಜಲಪ್ರವಾಹದ ಘೋಷದಂತಿರುವ ದೇವರ ಸ್ವರವು ನಮಗೆ ಕೇಳಿಸುವುದು (ಕ್ರಿಸ್ತನು ಬರುವುದಕ್ಕೆ ಮುಂಚೆ ದೇವರ ಮಾತು ಪದೇ ಪದೇ ಕೇಳಿ ಬರುತ್ತಿರುವುದು.
ms@ಸಮಾಧಿಗಳು ತೆರೆಯಲ್ಪಟ್ಟವು. ‘ದೂಳಿನ ನೆಲದೊಳಗೆ ದೀರ್ಘ ನಿದ್ದೆ ಮಾಡುವವರಲ್ಲಿ ಅನೇಕರು ಎಚ್ಚೆತ್ತು,
ms@ ದೇವರು ಮಧ್ಯರಾತ್ರಿಯಲ್ಲಿ ತನ್ನ ಜನರನ್ನು ಬಿಡಿಸಲು ತನ್ನ ಪರಾಕ್ರಮ ತೋರಿಸುವನು.
ms@ ಎಲ್ಲಿಯವರೆಗೆ ಸೈತಾನನು ನಮ್ಮ ಮೇಲೆ ಆಳ್ವಿಕೆ ನಡೆಸುವನೋ, ಅಲ್ಲಿಯವರೆಗೆ ನಾವು ನಮ್ಮತನದ ವಿರುದ್ಧ ಹೋರಾಡಬೇಕಾಗಿದೆ ಹಾಗೂ ಪಾಪದ ಮೇಲೆ ಜಯ ಹೊಂದಬೇಕಾಗಿದೆ.
ms@ ದೇವರು ಅರಣ್ಯದಲ್ಲಿಯೂ ನಮಗೆ ನೀರು, ಆಹಾರ ಕೊಡಲು ಸಮರ್ಥನಾಗಿದ್ದಾನೆ.
ms@ ಕ್ರಿಸ್ತನ ಬರೋಣದಲ್ಲಿ ಪರಲೋಕಕ್ಕೆ ಹೋಗುವುದನ್ನು ನಿರೀಕ್ಷಿಸುತ್ತಿರುವ ಭಕ್ತರು, ದುಷ್ಟರಿಂದ ನಾಶವಾಗುವುದಕ್ಕೆ ದೇವರು ಬಿಡುವುದಿಲ್ಲ.
ms@ ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು
ms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,
ms@ ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು .
ms@ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು
ms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,
ms@ ಈ ಲೋಕದಲ್ಲಿ ತನಗಿರುವ ಪರಮಾಧಿಕಾರವನ್ನು ಪ್ರಶ್ನೆ ಮಾಡದಂತೆ ಸಬ್ಬತ್ತನ್ನು ಆಚರಿಸುವವರನ್ನು ಬೇರು ಸಹಿತ ನಾಶಮಾಡಬೇಕೆನ್ನುವುದು ಸೈತಾನನ ಗುರಿಯಾಗಿದೆ
ms@ ಲೋಕದ ಕೊನೆಯ ಯುದ್ಧವಾದ ಹರ್ಯೆಗೆದ್ದೋನ್ ಶೀಘ್ರದಲ್ಲಿಯೇ ನಡೆಯುವುದು.
ms@ಕೊನೆಯ ಮಹಾಹೋರಾಟದಲ್ಲಿ ಪರಸ್ಪರ ವಿರೋಧಿಯಾಗಿರುವ ಎರಡು ಮಹಾಶಕ್ತಿಗಳು ಕಂಡುಬರುವವು.
ms@ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಅಡ್ಡಬಿದ್ದು ನಮಸ್ಕರಿಸಿ ಅದರ ಗುರುತನ್ನು ಹೊಂದಿರುವವರ ಮೇಲೆ ಏನೂ ಬೆರಸದ ದೇವರ ಉಗ್ರಕೋಪವು ಸುರಿಸಲ್ಪಡುವುದು (ಪ್ರಕಟನೆ 14:9, 10).
ms@ ಸಮುದ್ರ ಮತ್ತು ಭೂಮಿಯಲ್ಲಿ ಸೈತಾನನ ಶಕ್ತಿಯು ಕಾರ್ಯಮಾಡುತ್ತಿದೆ. ಇದರಿಂದಾಗಿ ನೈಸರ್ಗಿಕ ವಿಪತ್ತು ತೊಂದರೆಗಳುಂಟಾಗುತ್ತವೆ.
ms@ದೇವರು ಎಷ್ಟೊಂದು ಪ್ರೀತಿ ಸ್ವರೂಪಿ ಎಂದರೆ, ಪಾಪಿಗಳನ್ನು ನಾಶ ಮಾಡುವುದು ಆತನ ಸ್ವಭಾವಕ್ಕೆ ವಿರುದ್ಧವಾಗಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ.
ms@ಮುಂದೆ ಬರಲಿರುವ ನಾಶದ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡುವವರೆಗೆ ಹೋರಾಟ, ಸಂಘರ್ಷಗಳು ಉಂಟಾಗದಂತೆ ದೇವದೂತರು ಈಗ ತಡೆಹಿಡಿದುಕೊಂಡಿದ್ದಾರೆ.
ಸತ್ಯದ ಆತ್ಮನು ಇಲ್ಲದಿರುವವರೆಲ್ಲರೂ, ಸೈತಾನನ ಏಜೆಂಟರ ನಾಯಕತ್ವದಲ್ಲಿ ಒಟ್ಟುಗೂಡುವರು.
ಕರುಣೆಯ ದೂತನು ಶೀಘ್ರದಲ್ಲಿಯೇ ಈ ಲೋಕವನ್ನು ಬಿಟ್ಟು ಹೋಗುವನು. ಆಗ ಕೊನೆಯ ಏಳು ಉಪದ್ರವಗಳು ಸುರಿಸಲ್ಪಡುವವು
ತನ್ನ ಆಜ್ಞೆಗಳನ್ನು ಗೌರವಿಸಿ ಪ್ರೀತಿಸಿ ವಿಧೇಯರಾದ ಮಕ್ಕಳು ಯಾರೆಂದು ಕ್ರಿಸ್ತನು ತಿಳಿಯುವನು .
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು