The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

#ಸ್ವಭಾಷಾ_ಚಾತುರ್ಮಾಸ್ಯ - ದಿನ 60ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸೀಮೋಲ್ಲಂಘನ*ಧರ್ಮಸಭೆ:-ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ವಿದ್ಯಾರ್ಥಿಗಳಿಂದ "ಶತಕಂಠ ಗಾಯನ"-ಶ್ರೀಸಂಸ್ಥಾನದವರ ಆಶೀರ್ವಚನ*ಸರ್ವಸೇವೆ: ಶ್ರೀ ಮಂಜುನಾಥ ಭಟ್ಟ ಹಾಗೂ ಕುಟುಂಬದವರು, ಸುವರ್ಣಗದ್ದೆ-ಶ್ರೀಸಂಸ್ಥಾನದವರ ಆಶೀರ್ವಚನ 07-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 59ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು-ಶ್ರೀಸಂದೇಶ 06-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 58ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು*ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ-ಶ್ರೀಸಂದೇಶ 05-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 57ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ರಮಣ ಭಟ್ಟ ಹಾಗೂ ಕುಟುಂಬದವರು, ಮುಂಬಯಿ*ಲಕ್ಷ ತುಳಸೀ ಅರ್ಚನೆ (121ಕ್ಕೂ ಹೆಚ್ಚು ದಂಪತಿಗಳಿಂದ ತುಳಸಿ ಅರ್ಚನೆ ಮತ್ತು 110 ಭಕ್ಷ್ಯಗಳ ನೈವೇದ್ಯ)*ಕೃಷ್ಣಯಜುರ್ವೇದ ಘನಪಾರಾಯಣ*ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ-ಶ್ರೀಸಂದೇಶ 04-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 55ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀರಾಮ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ಪಂಚಮ ದಿನ: ಆರಣ್ಯಕ ಪರ್ವಗಳ ಹೋಮ, ಉತ್ತರಾರ್ಚಿಕ ಮಂತ್ರಗಳ ಹೋಮ, ಲಕ್ಷ್ಮೀಸೂಕ್ತ, ಗೋಸೂಕ್ತ, ವಿಷ್ಣುಸೂಕ್ತ, ರುದ್ರ, ಚಮಕ ಮಂತ್ರಗಳ ಹೋಮದೊಂದಿಗೆ ಪೂರ್ಣಾಹುತಿ ಸಂಪನ್ನ.*ಕೃಷ್ಣಯಜುರ್ವೇದ ಘನಪಾರಾಯಣ-ಶ್ರೀಸಂದೇಶ 02-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 54ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಮಂಗಳೂರು ಮಂಡಲ (ಕನ್ಯಾನ, ಬಾಯಾರು, ಕೇಪು, ವಿಟ್ಲ, ಕಲ್ಲಡ್ಕ, ಕೋಳ್ಯೂರು ವಲಯಗಳು)*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ, ಚತುರ್ಥದಿನ: ಸಂಹಿತಾ ಐದನೇ ಅಧ್ಯಾಯ ಪವಮಾನ ಮಂತ್ರಗಳ ಹೋಮ ಸಂಪನ್ನ.*ಕೃಷ್ಣಯಜುರ್ವೇದ ಘನಪಾರಾಯಣ*ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕ ಲೋಕಾರ್ಪಣೆ-ಶ್ರೀಸಂದೇಶ 01-09-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 53ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು)*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ:ಐಂದ್ರಕಾಂಡ ಸಮಾಪ್ತಿ. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರಗಳು ಎಂಟು ವಿಧವಾದ ಕಾಮನೆಗಳಿಗೆ ಸಂಬಂಧಪಟ್ಟ ಮಂತ್ರಗಳಾಗಿದ್ದು ಆಯಾ ಮಂತ್ರದ ಜಪ-ಹವನಗಳಿಂದ ಆಯಾಯಾ ಕಾಮನೆಗಳು ಸಿದ್ಧಿಸುತ್ತವೆ.*ಕೃಷ್ಣಯಜುರ್ವೇದ ಘನಪಾರಾಯಣ*ಹವಿಗನ್ನಡ ಗೋಷ್ಠಿ-ಶ್ರೀಸಂದೇಶ 31-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 52ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ:ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ.*ಕೃಷ್ಣಯಜುರ್ವೇದ ಘನಪಾರಾಯಣ*ಗಣಪತಿ ವಿಸರ್ಜನೆ-ಶ್ರೀಸಂದೇಶ 30-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 50ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಶ್ಯಾಮಸೂರ್ಯ ಹಾಗೂ ಕುಟುಂಬದವರು, ಮುಳಿಗದ್ದೆ*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 28-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 47ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು*ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ*ಅಥರ್ವವೇದ ಸಂಹಿತಾಹವನ, ಚತುರ್ಥದಿನ:ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-ಅಪ್ರತಿರಥಸೂಕ್ತ ಮಂತ್ರಗಳ ಹವನ,ಯಕ್ಷ್ಮರೋಗನಿವಾರಣ-ದುಃಖನಿವಾರಣ ಮಂತ್ರಗಳ ಹವನ, ವಿವಾಹಮಂತ್ರಗಳು, ಸುರಕ್ಷಾಮಂತ್ರಗಳು, ಅಧ್ಯಾತ್ಮಸಾಧನಾಮಂತ್ರಗಳ ಹವನ,ಅಭ್ಯುದಯ-ಸರ್ವಪ್ರಿಯತ್ವ-ರಾಷ್ಟ್ರಕ್ಷೇಮ ಪ್ರಾರ್ಥನಾ ಮಂತ್ರಗಳ ಹವನ-ಶ್ರೀಸಂದೇಶ 25-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 46ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು*ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ.ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರಿತನಿವಾರಣ-ದುಸ್ವಪ್ನನಿವಾರಣ-ಗರ್ಭದೋಷನಿವಾರಣ-ಈರ್ಷ್ಯಾನಿವಾರಣ-ಅಧ್ಯಾಪಕವಿಘ್ನಶಮನ ಇತ್ಯಾದಿ ನಾನಾವಿಧ ದೋಷನಿವಾರಣ ಮಂತ್ರಗಳ ಹವನ.ಬ್ರಹ್ಮಪ್ರಕಾಶನ-, ಗಂಡಮಾಲಾಚಿಕಿತ್ಸಾ ಇತ್ಯಾದಿ ಜನೋಪಕಾರಕ ಮಂತ್ರಗಳ ಹವನ.*ಸ್ವರ್ಣಪಾದುಕಾ ಪೂಜೆ: ಗಾಣಿಗ ಸಮಾಜ*ನೃತ್ಯಾಂಜಲಿ - ಭರತನಾಟ್ಯ ಪ್ರಸ್ತುತಿರಿ-ಶ್ರೀಸಂದೇಶ 24-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 45ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ರಾಜಶೇಖರ ಹಿಲಿಯಾರು ಹಾಗೂ ಕುಟುಂಬದವರು, ಬೆಂಗಳೂರು*ಅಥರ್ವವೇದ ಸಂಹಿತಾಹವನ ದ್ವಿತೀಯದಿನ:ಬ್ರಹ್ಮವಿದ್ಯಾ, ಆತ್ಮವಿದ್ಯಾ, ಮೇಧಾವರ್ಧನ, ಇಂದ್ರಸ್ತವ, ಸೇನಾನಿರೀಕ್ಷಣ-ಸೇನಾಸಂಯೋಜನ, ಶತ್ರುಸೇನಾತ್ರಾಸನ, ಸಂಗ್ರಾಮಜಯ, ರಾಜ್ಯಾಭಿಷೇಕ, ವೃಷ್ಟಿಪ್ರಾಪ್ತಿ, ಅನ್ನಸಮೃದ್ಧಿ, ಗರ್ಭಾಧಾನ-ಪುಂಸವನ, ಸತ್ಯಾನೃತಸಮೀಕ್ಷಕ, ಅಮಿತ್ರ-ಪಿಶಾಚಕ್ಷಯಣ, ಅಕ್ಷಿರೋಗನಿವಾರಣ, ಕೇಶವರ್ಧಿನೀ, ಜಲಚಿಕಿತ್ಸಾ, ಪತಿಲಾಭ-ಜಾಯಾಕಾಮನಾ-ವರ್ಚೋಬಲಪ್ರಾಪ್ತಿಮಂತ್ರಗಳು, ಪಾಪನಾಶ-ಶಾಪನಾಶ-ದುಃಸ್ವಪ್ನನಾಶಮಂತ್ರಗಳು, ಸರ್ಪವಿಷನಾಶಮಂತ್ರಗಳು ಇತ್ಯಾದಿ ಮಂತ್ರಗಳ ಹವನ*ಕರ್ನಾಟಕ ಸಂಗೀತ ಕಛೇರಿ-ಶ್ರೀಸಂದೇಶ 23-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 44ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಪುತ್ತೂರು, ಬೆಟ್ಟoಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ, ದರ್ಬೆ ವಲಯಗಳು)*ಅಥರ್ವವೇದ ಶೌನಕಶಾಖಾ ಸಂಹಿತಾಹವನ ಪ್ರಥಮದಿನ:ಮೇಧಾಜನನ, ದೀರ್ಘಾಯುಷ್ಯಪ್ರಾಪ್ತಿ, ಹೃದ್ರೋಗ-ಶ್ವೇತಕುಷ್ಠ-ಮೂತ್ರರೋಗ-ಕ್ಷಯ-ಜ್ವರಪರಿಹಾರ, ಯಾತುಧಾನ-ಶತ್ರು-ದಸ್ಯು-ಕ್ರಿಮಿ-ದುಃಖ-ಅಲಕ್ಷ್ಮೀನಾಶ, ವಿಜಯ-ಅಭಯ-ಬಲಪ್ರಾಪ್ತಿ, ಪಶು-ಪುತ್ರ-ರಾಷ್ಟ್ರಸಂವರ್ಧನ, ಆತ್ಮರಕ್ಷಾ, ಮಧುವಿದ್ಯಾ, ಸೌಮನಸ್ಯ ಇತ್ಯಾದಿ ಬಹುಪ್ರಯೋಜನ ಮಂತ್ರಗಳ ಹವನ*ಗೋಕರ್ಣದ ಶ್ರೀ ಭದ್ರಕಾಳಿ ದೇವಾಲಯಕ್ಕೆ ಭೇಟಿ ಹಾಗೂ ಚಂಡಿಕಾಹವನದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ-ಶ್ರೀಸಂದೇಶ 22-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 43ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು)*ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ: ನಾನಾವಿಧ ಪ್ರಾಯಶ್ಚಿತ್ತಮಂತ್ರಗಳು, ಪಶುಹೌತ್ರಮಂತ್ರಗಳು, ತೈತ್ತಿರೀಯ ಉಪನಿಷದಂತರ್ಗತಮಂತ್ರಗಳು, ಸ್ವಾಧ್ಯಾಯಬ್ರಾಹ್ಮಣ-ಕೂಶ್ಮಾಂಡಮಂತ್ರಗಳ ಹವನ ಹಾಗೂ ಪೂರ್ಣಾಹುತಿ*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 21-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 39ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸವಿಗನ್ನಡ ಗೋಷ್ಠಿ*ಸರ್ವಸೇವೆ: ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು*ಎರಡನೇ ಮುದ್ರಣವನ್ನು ಕಂಡ 'ಸ್ವಭಾಷಾ ಚಿಂತನ' ಪುಸ್ತಕದ ಲೋಕಾರ್ಪಣೆ-ಶ್ರೀಸಂದೇಶ 17-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 37ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀಸೇವಾಶ್ರೀ, ದಿಶಾದರ್ಶಿ ಹಾಗೂ ಜಾಲತಾಣ ಬಳಗ*ಸ್ವರ್ಣಪಾದುಕಾ ಪೂಜೆ: ಪಟ್ಟೇಗಾರ ಸಮಾಜ-ಶ್ರೀಸಂದೇಶ 15-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 36ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಹೊನ್ನಾವರ ಮಂಡಲ (ಗೇರುಸೊಪ್ಪ, ಅಪ್ಸರಕೊಂಡ, ಭಟ್ಕಳ, ಭವತಾರಿಣೀ, ಮರವಂತೆ ವಲಯಗಳು)*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 14-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 35ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಹೊನ್ನಾವರ ಮಂಡಲ (ಹೊಸಾಕುಳಿ, ಕರ್ಕಿ, ಕಡ್ಲೆ, ಹೊನ್ನಾವರ, ಮುಗ್ವಾ ವಲಯಗಳು)*'ನವರಾತ್ರ ನಮಸ್ಯಾ' ಆಮಂತ್ರಣ ಪತ್ರಿಕೆ ಲೋಕಾರ್ಪಣೆ-ಶ್ರೀಸಂದೇಶ 13-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 33ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ರಾಮಕೃಷ್ಣ ಡಿ. ಸಿ. ಹಾಗೂ ಕುಟುಂಬದವರು, ಬೆಂಗಳೂರು*ಸ್ವರ್ಣಪಾದುಕಾ ಪೂಜೆ: ಮಡಿವಾಳ ಮತ್ತು ಹಳ್ಳೇರು ಸಮಾಜ*ಬಡಗಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ: ರಾಮಾಂಜನೇಯ-ಶ್ರೀಸಂದೇಶ 11-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 32ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಲಕ್ಷ್ಮೀನಾರಾಯಣಪ್ರಸಾದ ಪಕಳಕುಂಜ ಹಾಗೂ ಕುಟುಂಬದವರು*ಸ್ವರ್ಣಪಾದುಕಾ ಪೂಜೆ: ಮುಕ್ರಿ ಸಮಾಜ-ಶ್ರೀಸಂದೇಶ 10-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 30ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ದಿನ ವಿಶೇಷ: ವರಮಹಾಲಕ್ಷ್ಮಿ ವ್ರತ*ಸರ್ವಸೇವೆ: ಶ್ರೀ ರಾಮಕೃಷ್ಣ ಹೆಗಡೆ ಕಲ್ಲಬ್ಬೆ ಹಾಗೂ ಕುಟುಂಬದವರು, ಬೆಂಗಳೂರು*ಸ್ವರ್ಣಪಾದುಕಾ ಪೂಜೆ: ದೇಶಭಂಡಾರಿ ಹಾಗೂ ಮರಾಠಿ ಸಮಾಜ-ಶ್ರೀಸಂದೇಶ 08-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 29ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಕುಮಟಾ ಮಂಡಲ (ಹೆಗಡೆ, ಗುಡೇಅಂಗಡಿ, ಮೂರೂರು-ಕಲ್ಲಬ್ಬೆ, ಉಪ್ಪಿನಪಟ್ಟಣ, ಗೋವಾ, ಅಚವೆ ವಲಯಗಳು)*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 07-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 28ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಕುಮಟಾ ಮಂಡಲ (ವಾಲಗಳ್ಳಿ, ಕೆಕ್ಕಾರು, ಧಾರೇಶ್ವರ, ಕುಮಟಾ, ಕಾರವಾರ ವಲಯಗಳು)-ಶ್ರೀಸಂದೇಶ 06-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 26ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀರಾಘವೇಂದ್ರ ಗೋ ಆಶ್ರಮ, ಮಾಲೂರು-ಶ್ರೀಸಂದೇಶ 04-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 25ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಉತ್ತರ ಬೆಂಗಳೂರು ಮಂಡಲ (ವಿದ್ಯಾರಣ್ಯ, ಯಲಹಂಕ, ಸಂಜಯ, ಕೃಷ್ಣರಾಜ, ಸರ್ವಜ್ಞ ವಲಯಗಳು)-ಶ್ರೀಸಂದೇಶ 03-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 24ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಉತ್ತರ ಬೆಂಗಳೂರು ಮಂಡಲ (ರಾಜಾಮಲ್ಲೇಶ್ವರ, ಮಹಾಲಕ್ಷ್ಮೀ, ವರ್ತೂರು, ಭುವನಗಿರಿ, ನಂದಿನೀ ವಲಯಗಳು)-ಶ್ರೀಸಂದೇಶ 02-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 23ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಮುಳ್ಳೇರಿಯ ಮಂಡಲ (ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ, ಪಳ್ಳತ್ತಡ್ಕ ವಲಯಗಳು)*ಶ್ರೀಚಕ್ರ ಪೂಜೆ*ಅಡ್ಕ ಗೋಪಾಲಕೃಷ್ಣ ಭಟ್ಟರ "ಹವಿನುಡಿ ಸಂಚಿ" ಹೊತ್ತಿಗೆಯ ಬಿಡುಗಡೆ-ಶ್ರೀಸಂದೇಶ 01-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 22ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಮುಳ್ಳೇರಿಯ ಮಂಡಲ (ಸುಳ್ಯ , ಕೊಡಗು, ಗುತ್ತಿಗಾರು, ಗುಂಪೆ, ಎಣ್ಮಕಜೆ, ಕಾಸರಗೋಡು ವಲಯಗಳು)*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 31-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 21ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಬಾಲಚಂದ್ರ ಭಟ್ಟ ಮತ್ತು ಕುಟುಂಬದವರು, ಹಟ್ಟಿಯಂಗಡಿ-ಶ್ರೀಸಂದೇಶ 30-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 19ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಬಾಲಚಂದ್ರ ಕೃಷ್ಣ ಹೆಗಡೆ ಮತ್ತು ಕುಟುಂಬದವರು, ಶಿರಸಿ*ಸ್ವರ್ಣಪಾದುಕಾ ಪೂಜೆ: ಹರಿಕಾಂತ, ಖಾರ್ವಿ, ಗುನಗಾ ಸಮಾಜ-ಶ್ರೀಸಂದೇಶ 28-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 17ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ದಕ್ಷಿಣ ಬೆಂಗಳೂರು ಮಂಡಲ (ಶ್ರೀಅನ್ನಪೂರ್ಣೇಶ್ವರೀ, ವಿಜಯನಗರ, ಶ್ರೀರಾಜರಾಜೇಶ್ವರೀ, ಬನಶಂಕರೀ, ಶ್ರೀಗಿರಿನಗರ ವಲಯಗಳು)*ಸಾಮವೇದ ಪಾರಾಯಣ-ಶ್ರೀಸಂದೇಶ 26-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 18 | #ಸ್ವಭಾಷಾ_ಚಾತುರ್ಮಾಸ್ಯ #Swabhasha#ಸ್ವಭಾಷಾ_ಚಾತುರ್ಮಾಸ್ಯ - ದಿನ 18ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ದಕ್ಷಿಣ ಬೆಂಗಳೂರು ಮಂಡಲ (ಕೋರಮಂಗಲ, ಜಯಪ್ರಕಾಶ, ಸರ್ವಧಾರೀ, ಸೋಮೇಶ್ವರ ವಲಯಗಳು)*ಸಾಮವೇದ ಪಾರಾಯಣ-ಶ್ರೀಸಂದೇಶ 27-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 16ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಸಿದ್ದಾಪುರ ಮಂಡಲ (ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪ-ಇಡುವಾಣಿ ವಲಯಗಳು)*ಸಾಮವೇದ ಪಾರಾಯಣ-ಶ್ರೀಸಂದೇಶ 25-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 15ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಸಿದ್ದಾಪುರ ಮಂಡಲ (ಅಂಬಾಗಿರಿ, ಹರೀಶಿ-ಮಂಗಳೂರು, ಹಾರ್ಸಿಕಟ್ಟ, ಬಿದ್ರಕಾನ, ಸಿದ್ದಾಪುರ ವಲಯಗಳು)*ಸಾಮವೇದ ಪಾರಾಯಣ*ಲಕ್ಷ ತುಳಸೀ ಅರ್ಚನೆ-ಶ್ರೀಸಂದೇಶ 24-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 14ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಡಾ. ವಿಶ್ವನಾಥ ಭಟ್ಟ ಮತ್ತು ಕುಟುಂಬದವರು, ಗಿರಿನಗರ, ಬೆಂಗಳೂರು*ಸ್ವರ್ಣಪಾದುಕಾ ಪೂಜೆ: ಹಾಲಕ್ಕಿ ಸಮಾಜ*ಸಾಮವೇದ ಪಾರಾಯಣ ಪ್ರಾರಂಭ*ಗೋಫಲ ವಿಶ್ವಸ್ತ ಮಂಡಳಿಯು ಹೊರತರುತ್ತಿರುವ ದಂತಸುರಭಿ ದಂತಮಂಜನ ಲೋಕಾರ್ಪಣೆ-ಶ್ರೀಸಂದೇಶ 23-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 11ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಡಾ. ಪುರುಷೋತ್ತಮ ಹಾಗೂ ಕುಟುಂಬದವರು, ಕುಂಬ್ಳೆ-ಶ್ರೀಸಂದೇಶ 20-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 9ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ರಾಮಚಂದ್ರಾಪುರ ಮಂಡಲ (ಹೊಸನಗರ, ಸಂಪೆಕಟ್ಟೆ, ನಿಟ್ಟೂರು,ತುಮರಿ, ಹೊಸಕೊಪ್ಪ ವಲಯಗಳು)-ಶ್ರೀಸಂದೇಶ 18-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 8ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಲಕ್ಷ ತುಳಸೀ ಅರ್ಚನೆ*ಚಂಡಿಕಾಹವನ*ಸರ್ವಸೇವೆ: ರಾಮಚಂದ್ರಾಪುರ ಮಂಡಲ (ಭೀಮನಕೋಣೆ, ಕಾನಗೋಡು, ಪುರಪ್ಪೆಮನೆ, ಶಿವಮೊಗ್ಗ, ತೀರ್ಥರಾಜಪುರ ವಲಯಗಳು)-ಶ್ರೀಸಂದೇಶ 17-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 7ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಸಾಗರ ಮಂಡಲ (ಇಕ್ಕೇರಿ, ಸಾಗರ ಪೂರ್ವ, ಸಾಗರ ಪಶ್ಚಿಮ, ಕ್ಯಾಸನೂರು, ಉಳವಿ ವಲಯಗಳು)-ಶ್ರೀಸಂದೇಶ 16-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 4ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ದಿನವಿಶೇಷ: ಶ್ರೀವರ್ಧಂತಿ*ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ, ಶಿವಗುರುಕುಲದ ಸಲುವಾಗಿ ವೇದನಿಧಿಯ ಮಹಾಸಮರ್ಪಣೆ (ಸದಾಶಯ)*ಮಾತೆಯರಿಂದ ಸಹಸ್ರ ಕುಂಕುಮಾರ್ಚನೆ ಹಾಗೂ ಸೇವಾ ಕಾಣಿಕೆ ಸಮರ್ಪಣೆ (ವಾತ್ಸಲ್ಯಧಾರೆ)*ಮಾತೃತ್ವಮ್ನಿಂದ ಗೋಗ್ರಾಸ ಸಮರ್ಪಣೆ*ಸುವರ್ಣ ವರ್ಧಂತಿ ಸುಸಮಯದಲ್ಲಿ ಶಿಷ್ಯಭಕ್ತರಿಂದ 50000 ಗಿಡಗಳನ್ನು ನೆಡುವ ಘೋಷಣೆ (ಸಸ್ಯಾರೋಪಣ ಮತ್ತು ಸಸ್ಯವಿತರಣ)*ಶಿಷ್ಯಭಕ್ತರಿಂದ ಮಹಾರುದ್ರ ಪಾರಾಯಣ, ಗುರು~ಅರುಣ ನಮಸ್ಕಾರ*ಸರ್ವಸೇವೆ: ಶ್ರೀ ಜಿ. ಭೀಮೇಶ್ವರ ಜೋಷಿ ಮತ್ತು ಕುಟುಂಬದವರು, ಶ್ರೀಕ್ಷೇತ್ರ ಹೊರನಾಡು-ಶ್ರೀಸಂದೇಶ 13-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 2ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀಪರಿವಾರ, ಶ್ರೀರಾಮಚಂದ್ರಾಪುರ ಮಠ-ಶ್ರೀಸಂದೇಶ 11-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

ಸ್ವಭಾಷಾ_ಚಾತುರ್ಮಾಸ್ಯ - ದಿನ 1ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ವ್ಯಾಸಪೂಜೆ*ಚಾತುರ್ಮಾಸ್ಯ ವ್ರತಾರಂಭ*ಧರ್ಮಸಭೆ*ಶಾಸನತಂತ್ರ ಹಾಗೂ ಹವ್ಯಕ ಮಹಾಮಂಡಲ ಪುನಾರಚನೆಯ ಉದ್ಘೋಷ*'ಸ್ವಭಾಷಾ ಚಿಂತನ' ಪುಸ್ತಕ ಲೋಕಾರ್ಪಣೆ*ಶ್ರೀಸಂಸ್ಥಾನದವರ ಆಶೀರ್ವಚನ*ಸರ್ವಸೇವೆ: ಶ್ರೀ ಮುಗುಳಿ ತಿರುಮಲೇಶ್ವರ ಭಟ್ಟ ಮತ್ತು ಕುಟುಂಬದವರುSrimajjagadguru Shankaracharya Sri Sri Raghaveshwara Bharati Mahaswamiji - Asheervachana 10-07-2025

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 8ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 8A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 7ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 7A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 6ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 6A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 5ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 5A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 4ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 4A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 3ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 3A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 2ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 2A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

ಜೀವಯಾನ ~ ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | ಸರಣಿ 3: ದಿನ - 1ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 3: Day 1A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna

Lalitopakhyana Pravachana by SriSamsthana - Day 10 ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ - ದಿನ 10 #ಮಾತೃ_ನಮಸ್ಯಾ@Raghuttama Matha Kekkaru 12-10-2024