The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನದಲ್ಲಿ ಇಂಧನ, ಅಗ್ನಿ ಮತ್ತು ವಾಯು ಹೇಗೆ ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆಯೋ ಹಾಗೆ ನಮ್ಮ ದೇಹವನ್ನು ವಾತ, ಪಿತ್ತ ಮತ್ತು ಕಫಗಳು ನಡೆಸುತ್ತವೆ*ದೇಹ ಬಿಸಿ ಇರುವುದು ನಮ್ಮೊಳಗೆ ಅಗ್ನಿ ಇರುವುದಕ್ಕೆ ಸಾಕ್ಷಿ! *ಮಹಾನಾರಾಯಣೋಪನಿಷತ್ತಿನ, ನಾರಾಯಣ ಸೂಕ್ತದಲ್ಲಿ ನಮ್ಮ ದೇಹದ ಅಗ್ನಿಯನ್ನು "ಸಾಕ್ಷಾತ್ ಪರಮಾತ್ಮ" ಎಂದು ನಿರೂಪಣೆ ಮಾಡಲಾಗಿದೆ*ನಾವು ಸೇವಿಸುವ ಆಹಾರವನ್ನು ಮೊದಲು ಸ್ವೀಕರಿಸುವುದು ನಮ್ಮೊಳಗಿನ ಅಗ್ನಿ*ದೇವರ ಕೋಣೆಯಲ್ಲಿ ವ್ಯವಸ್ಥೆ ಸರಿಯಿಲ್ಲದಿದ್ದರೆ ದೇವರ ಉಪಸ್ಥಿತಿ ಇಲ್ಲದಿರಬಹುದು, ಆದರೆ ಪ್ರತಿಯೊಂದು ಜೀವಿಯೊಳಗೆ ಅಗ್ನಿಯ ರೂಪದಲ್ಲಿ ದೇವರು ಖಂಡಿತವಾಗಿ ನೆಲೆಸಿದ್ದಾನೆ!*ನಮ್ಮ ದೇಹದಲ್ಲಿ ಪಿತ್ತದ ಹೊರತಾಗಿ ಬೇರೆ ಅಗ್ನಿ ಇರುವುದೇ?13-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನಕ್ಕೆ ಇಂಧನ ಹೇಗೋ, ಹಾಗೆಯೇ ದೇಹಕ್ಕೆ ಆಹಾರ*ದೇಹದಲ್ಲಿರುವ ಮನಸ್ಸು ಮತ್ತು ಅಗ್ನಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ!*ಮೊದಲು ಸರಿ-ತಪ್ಪುಗಳನ್ನು ತಿಳಿದುಕೊಂಡು ಅನಂತರ ಎಷ್ಟು ಸಾಧ್ಯವೋ, ಏನು ಸಾಧ್ಯವೋ ಅದನ್ನು ಪಾಲನೆ ಮಾಡಬೇಕು*ಆಹಾರ ವ್ಯತ್ಯಾಸವಾದರೆ ಮುಕ್ತಿಮಾರ್ಗದಿಂದ ಭ್ರಷ್ಟರಾಗುತ್ತಾರೆ*ದೇಹದಲ್ಲಿರುವ ಅಗ್ನಿಯು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ*ನಮ್ಮ ಅಸ್ತಿತ್ವಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಜಠರಾಗ್ನಿಗೂ ಇದೆ*ನಾವು ವಾಹನಕ್ಕೆ ಇಂಧನ ತುಂಬಿಸುವಾಗ ಎಷ್ಟು ಜಾಗ್ರತೆವಹಿಸುತ್ತೇವೆಯೋ, ನಮ್ಮ ದೇಹಕ್ಕೆ ಆಹಾರವೆಂಬ ಇಂಧನವನ್ನು ಹಾಕುವಾಗ ಏಕೆ ಸ್ವಲ್ಪವೂ ಜಾಗ್ರತೆವಹಿಸುವುದಿಲ್ಲ!?*ದೇಹವೆಂಬ ವಾಹನ ಕೆಟ್ಟರೆ ಇನ್ನೊಂದು ಹೊಸತು ಸಿಗಲಾರದು!12-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟಕ್ಕಿಂತ ಮೊದಲು ಹಸಿಶುಂಠಿ ಮತ್ತು ಸೈಂಧವ ಲವಣವನ್ನು ಸ್ವೀಕರಿಸಿದರೆ ಏನೆಲ್ಲಾ ಪ್ರಯೋಜನಗಳು?!*ಬಾರ್ಲಿ - ತಿನ್ನುವಾಗ ಸ್ವಲ್ಪ ಮಧುರವಾಗಿದ್ದರೂ ಹೊಟ್ಟೆಗೆ ಹೋದಮೇಲೆ ಕಟು!*ಕನಿಷ್ಠ ಒಂದೊಳ್ಳೆಯ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು*ಪರಮಾತ್ಮನಲ್ಲಿ ಮೈಮರೆತು, ಹಸಿವನ್ನು ಮರೆತರೆ ಅದು ನಿಜವಾದ ಹಾಗೂ ಸಹಜವಾದ ಉಪವಾಸವಾಗುವುದು!*ಉಪವಾಸವನ್ನು ಸರಿಯಾಗಿ ಮಾಡಿದರೆ ಅದು ಬಲವೃದ್ಧಿ ಮಾಡುತ್ತದೆ*ದೇಹದ ಎಷ್ಟೋ ಏರುಪೇರುಗಳು ಊಟದಿಂದ ಸರಿಯಾಗುತ್ತವೆ; ಮತ್ತು ಕೆಲವನ್ನು ಉಪವಾಸದಿಂದ ಸರಿ ಮಾಡಿಕೊಳ್ಳಲು ಸಾಧ್ಯವಿದೆ*ಯಾರೆಲ್ಲಾ ಉಪವಾಸ ಮಾಡಬಾರದು?*ಊಟದಿಂದಲೂ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು; ಉಪವಾಸದಿಂದಲೂ ಕೂಡಾ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು*ಉಪವಾಸ ಕೆಟ್ಟರೆ ಏನೆಲ್ಲಾ ಅನಾಹುತಗಳು ಆಗಬಹುದು?*ಊಟವಾಗಲಿ, ಉಪವಾಸವಾಗಲಿ ಜ್ಞಾನ ಪೂರ್ವಕವಾಗಿ ತಿಳಿದುಕೊಂಡು ಮಾಡಬೇಕೇ ಹೊರತು ತಿಳಿಯದೇ ಮಾಡಬಾರದು11-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಾವು ಮೃತರಾದ ಅನಂತರ ನಮ್ಮ ಧಾತುವಿನಲ್ಲಿ ಸೇರಿಕೊಂಡ ಪಾಪವು ನಮ್ಮೊಂದಿಗೆ ಬರುವುದೇ?; ಬರುವುದಿಲ್ಲವೇ?*ಹಸಿವಾಗದಂತೆ ಉಪವಾಸ ಹೇಗೆ ಮಾಡುವುದು?*ಜಠರಾಗ್ನಿಯನ್ನು, ಪ್ರಾಣವನ್ನು ಸರಿಯಾಗಿಟ್ಟುಕೊಂಡರೆ ಅದು ನಾವು ಹೇಳಿದಂತೆ ಕೇಳುತ್ತದೆ*ಮನಸ್ಸು ಕೊರಗಿದಾಗ ಜಠರಾಗ್ನಿಯು ಸೊರಗುತ್ತದೆ!!*ಮನಸ್ಸಿನ ಮೂಲಕವಾಗಿ ಹಸಿವನ್ನು, ಉಪವಾಸವನ್ನು ನಿಯಂತ್ರಿಸಬಹುದು*ನಿರಾಹಾರದ ಉದ್ದೇಶವೇ "ತಮಸೋ ಮಾ ಜ್ಯೋತಿರ್ಗಮಯ"!*ಪೂಜೆ ಅಥವಾ ಅನುಷ್ಠಾನದ ಮೊದಲು ಆಹಾರ ಸೇವಿಸಬಾರದು.., ಏಕೆ?*ಉಪವಾಸವೆಂದರೆ ಶರೀರ ಶೋಷಣೆಯಲ್ಲ; ಉಪವಾಸವೆಂದರೆ ದುರ್ಗುಣಗಳನ್ನು ಬಿಡಬೇಕು; ಸದ್ಗುಣಗಳ ಸಹವಾಸ ಮಾಡಬೇಕು*"Brunch" - ಮಕ್ಕಳನ್ನು ಬಿಟ್ಟು ಎಲ್ಲರೂ ಪಾಲಿಸಬೇಕಾದ ನಿಯಮ*ಉಪವಾಸವನ್ನು ಮಾರ್ಗದರ್ಶನವಿಲ್ಲದೆ ಮಾಡಕೂಡದು!10-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವರ ನೈವೇದ್ಯಕ್ಕೆ ಸಮರ್ಪಿಸುವ ಆಹಾರದಲ್ಲಿ "ಸಾತ್ವಿಕತೆ" ಮುಖ್ಯ *ಊಟ ಮಾಡದೇ ಇರುವುದು, ಹಸಿವನ್ನು ಕಟ್ಟುವುದು ಉಪವಾಸವಲ್ಲ; ನ್ಯಾಯವಾದ "ಉಪವಾಸ" ಎಂದರೆ ಹಸಿವೇ ಆಗಬಾರದು*ವಾಲ್ಮೀಕಿ ಮಹರ್ಷಿಗಳು, ವಿಶ್ವಾಮಿತ್ರರು ಹಾಗೂ ರಮಣ ಮಹರ್ಷಿಗಳು, ಹಿರಣ್ಯಕಶಿಪು ಎಂತಹ ಉಪವಾಸವನ್ನು ಮಾಡಿದರು!? *ಉಪವಾಸದ ನೇರ ಫಲವೇನೆಂದರೆ 'ಅಗ್ನಿಪ್ರಜ್ವಲನ'; ತನ್ಮೂಲಕ ಸರ್ವದೋಷಗಳ ನಾಶ*ಏಕಾದಶಿಯಂದು ಉಪವಾಸ ಮಾಡುವುದೇಕೆ?*ಏಕಾದಶಿಯಂದು ಹರಿನಾಮ ಸ್ಮರಣೆಯಲ್ಲಿ ಮುಳುಗಬೇಕು*ಉಪವಾಸ ಮಾಡುವ ಸಮಯದಲ್ಲಿ ಊಟಮಾಡಿದರೆ ಮಾತ್ರ ವ್ರತ ಭಂಗವಲ್ಲ; ಹಸಿವೆಯಾದರೂ ವ್ರತ ಭಂಗ09-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವು ಇಂದ್ರಿಯಗಳು ಹಾಗೂ ಅಂತಃಕರಣದ ತೃಪ್ತಿಗೆ ಕಾರಣವಾಗಬೇಕು*ಊಟಮಾಡಿ ಉದ್ಧಾರವಾಗುವುದು ಹೇಗೆ?!; ಎಂಬುದನ್ನು ನಮ್ಮ ಭಾರತೀಯ ಸಂಸ್ಕೃತಿ ತಿಳಿಸುತ್ತದೆ*ಪಾಪವೇ ಎಲ್ಲಾ ಸಮಸ್ಯೆಗಳಿಗೂ ಮೂಲ*"ತಪಸ್ಸು" ಪಾಪ ಪರಿಹಾರದ ರಾಜ ಮಾರ್ಗ*ಕ್ರಮಬದ್ಧವಲ್ಲದ ಆಹಾರ ಸೇವನೆಯು ಕೂಡಾ ಪಾಪಕ್ಕೆ ಕಾರಣವಾಗಬಹುದು!!*ನಾವು ಸೇವಿಸುವ ಆಹಾರವು ಕಾಲಕ್ಕೆ; ಜೀರ್ಣಕ್ಕೆ; ಪ್ರಕೃತಿಗೆ ಹಿತವಾ?, ಎಂಬುದನ್ನು ತಿಳಿದುಕೊಳ್ಳಬೇಕು*ನಮ್ಮೊಳಗಿರುವ ಜಠರಾಗ್ನಿ ಪ್ರಜ್ವಲಿಸಲು ಅನ್ನ-ಪಾನಗಳೇ ಇಂಧನ; ಇದರಿಂದ ಶರೀರದಲ್ಲಿ ವ್ಯಾಪಿಸಿರುವ ದೋಷ-ರೋಗ-ಪಾಪಗಳು ನಾಶವಾಗುತ್ತದೆ*ಜಠರವೈಶ್ವಾನರನು ಪ್ರಜ್ವಲಿತನಾದಾಗಹುಲ್ಲುಮೆದೆಗಳ ಸುಡುವ ಕಾಡ್ಗಿಚ್ಚಿನಂತೆ ದೇಹಗತ ದೋಷಗಳ, ಜೀವಗತ ಪಾಪಗಳದಹಿಸುವನು ಲೇಶವೀ ಶೇಷವಿರದಂತೆಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ08-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಡುಗೆ ಮನೆಯಲ್ಲಿ ಮಾಡುವುದು ಕೇವಲ ಸಿದ್ಧತೆ ಅಷ್ಟೇ; ಹೊಟ್ಟೆಯೊಳಗೆ ನಿಜವಾದ ಪಾಕವಾಗುತ್ತದೆ*ಕುಲಾಂತರಿ ಗೋಧಿಯಿಂದ ಆಪತ್ತು; ಗೋಧಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ*ಶರೀರವೇ ಯಾಗಶಾಲೆ; ಜಠರಾಗ್ನಿಯೇ ಯಜ್ಞದ ಅಗ್ನಿ; ನಾವೇನು ಊಟ ಮಾಡುತ್ತೇವೆಯೋ ಅದುವೇ ಹವಿಸ್ಸು; ಒಟ್ಟಾರೆಯಾಗಿ "ಭೋಜನವೇ ಯಜ್ಞ"!*ಹಗಲೊಮ್ಮೆ, ಸಂಜೆಯೊಮ್ಮೆ ಮಾತ್ರ ಊಟ ಮಾಡಬೇಕು; ಇದು ಅಗ್ನಿಹೋತ್ರಕ್ಕೆ ಸಮಾನವಾಗಿರುವಂತಹದ್ದು! *ಚರಕ ಸಂಹಿತೆಯ ಪ್ರಕಾರ ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ!*ಶುದ್ಧವಾದ ಭೋಜನಕ್ಕೆ ವೇದೋಪನಿಷತ್ತುಗಳು ಯಾವೆಲ್ಲಾ ಫಲಗಳನ್ನು ಹೇಳಿವೆ?*ಯಾರು ಊಟವನ್ನು ವಿಧಿಬದ್ಧವಾಗಿ, ಕಾಲ ಮತ್ತು ಪ್ರಮಾಣ ಬದ್ಧವಾಗಿ ಮಾಡುತ್ತಾನೋ ಅವನ ಪಾಪಗಳು ಕಳೆದುಹೋಗುತ್ತದೆ*ಗೃಹಸ್ಥನಾಗಲಿ, ಬ್ರಹ್ಮಚಾರಿಯಾಗಲಿ ಊಟ ಮಾಡದೇ ಇದ್ದರೆ ಪಾಪ ಬರುತ್ತದೆ!07-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವೆಂದರೆ ಅದ್ವೈತ ಸಾಧನೆ*ಜೀವನದ ಅದ್ವೈತ ಸಾಧನೆ 'ಜೀವ-ದೇವರ ಸೇರುವಿಕೆಯಾದರೆ'; ಭೋಜನದಲ್ಲಿ 'ಜೀವ-ಜೀವರ ಸೇರುವಿಕೆ'*ನಾವು ಉಣ್ಣುವ ಊಟದಲ್ಲಿ ಯಾವುದು ನಮ್ಮೊಳಗೆ ಅದ್ವೈತವಾಗಲಿಲ್ಲವೋ, ಅದೇ ನಮಗೆ ಶತ್ರು-ರೋಗ-ಮರಣ!*ಮೊದಲು ತಿಂದಿದ್ದು ಪೂರ್ಣವಾಗಿ ಜೀರ್ಣವಾಗದೆ ಮತ್ತೆ ತಿಂದರೆ ಎಲ್ಲಾ ದೋಷಗಳೂ ತುಂಬಾ ವೇಗವಾಗಿ ಪ್ರಕೋಪಗೊಳ್ಳುತ್ತವೆ*ಜೀವವು ಜೀವವನ್ನೇ ತಿನ್ನುವುದಾದರೆ ಭೋಜನವು ಹಿಂಸೆಯೇ??*"ಅನ್ನಂ ಬ್ರಹ್ಮ"; ಸರಿಯಾಗಿ ಊಟ ಮಾಡಿದರೆ ಜೀವ-ದೇವಾದ್ವೈತವಾಗಬಹುದು*ಒಂದು ಒಳ್ಳೆಯ ಕೆಲಸವಾಗಬೇಕಾದರೆ "ತ್ಯಾಗ" ಅನಿವಾರ್ಯ*ಆಹಾರವೆಂಬುದು ದೇಹಯಂತ್ರಕ್ಕೆ ಇಂಧನ ಪೂರೈಕೆ06-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾತ, ಪಿತ್ತ, ಕಫ - ಈ ಮೂರು ದೋಷಗಳಲ್ಲಿ ಸಾಮ್ಯ ಏರ್ಪಟ್ಟರೆ ಸಂಪೂರ್ಣ "ಆರೋಗ್ಯ"*ಬ್ರಹ್ಮಚರ್ಯದಲ್ಲಿ ಎರಡು ವಿಧ: ಉಪಕುರ್ವಾಣ ಮತ್ತು ನೈಷ್ಠಿಕ*ಬ್ರಹ್ಮಚಾರಿಗಳು ಯಾವುದನ್ನು ಧಾರಣೆ ಮಾಡಬಾರದು??*ಅತ್ಯಂತ ಶೀಘ್ರವಾಗಿ ಪರಮಾತ್ಮನನ್ನು ತಲುಪುವ ಸಾಧನ: ಗಾಯತ್ರೀ ಸಾಧನೆ*ಕಲಿಯುಗದಲ್ಲಿ ಬ್ರಹ್ಮಚರ್ಯ ಆಶ್ರಮ ಮತ್ತು ವಾನಪ್ರಸ್ಥ ಆಶ್ರಮ ಎರಡೂ ಇಲ್ಲ ಎಂದು ಮಹಾನಿರ್ವಾಣ ತಂತ್ರ ಕೃತಿಯಲ್ಲಿ ಹೇಳಿರುವುದೇಕೆ?*ಆಯುರ್ವೇದದ ಪ್ರಕಾರ ಬ್ರಹ್ಮಚರ್ಯ ಎಂದರೇನು?*ಉಪನಿಷತ್ತಿನ ಪ್ರಕಾರ ಮಹಾಸುಖಕ್ಕಾಗಿ ಅಲ್ಪಸುಖವನ್ನು ತ್ಯಾಗ ಮಾಡುವುದೇ "ಬ್ರಹ್ಮಚರ್ಯ"05-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ದೆಯನ್ನು ಸರಿಯಾಗಿ ಮಾಡದಿರುವಾಗ ಅದು ಬದುಕಿನ "ಸುಖ ~ ಆಯುಸ್ಸು" ಎರಡನ್ನೂ ನಾಶ ಮಾಡಿಬಿಡುತ್ತದೆ*ಆತ್ಮದರ್ಶನಕ್ಕೆ ಜಾಗೃತ ಅವಸ್ಥೆಯು ಕಾಲುದಾರಿಯಾದರೆ, ಸರಿಯಾದ ನಿದ್ದೆಯು ಹೆದ್ದಾರಿ*ನಿದ್ರೆ ಸರಿಯಾಗಬೇಕಾದರೆ ಆಹಾರ-ವಿಹಾರ ಸರಿಯಾಗಿರಬೇಕು*ಶರೀರ ತಾನೇ ಏರ್ಪಡಿಸಿಕೊಳ್ಳುವ ವೇಗಗಳು ಯಾವುವು?;ಯಾವುದನ್ನು ತಡೆಹಿಡಿಯಬೇಕು?; ಯಾವುದನ್ನು ತಡೆಹಿಡಿಯಬಾರದು?*ನಾವು ಹೇಗೆ ಮಾತನಾಡಬೇಕು? ಹೇಗೆ ಮಾತನಾಡಬಾರದು?*ಗೀತೆಯ ಮಾತು: ಯುಕ್ತವಾದ ಆಹಾರ-ವಿಹಾರ, ಯುಕ್ತವಾದ ಕ್ರಿಯೆಗಳನ್ನು ಹಾಗೂ ನಿದ್ದೆಯನ್ನು ಮಾಡಿದಾಗ ಯೋಗವು ಸಿದ್ಧಿಯಾಗುತ್ತದೆ*ಮಲ-ಮೂತ್ರಗಳ ವೇಗವಿದ್ದಾಗ ಯಾವ ಕ್ರಿಯೆಯನ್ನು ಮಾಡಿದರೂ ಅದು "ದೋಷ"; ಅದನ್ನು ಹೊರಹಾಕುವುದೇ ಮೊದಲ ಕರ್ತವ್ಯ04-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾವುದೇ ಉಪಾಸನೆಯ ಮೊದಲು ಉಪವಾಸ ಮಾಡಬೇಕು, ಆದರೆ "ನಿದ್ರೆ" ಎಂಬ ಪೂಜೆಯ ಮೊದಲು ಹಿತ-ಮಿತವಾದ ಆಹಾರ ಸೇವನೆ ಮಾಡಲೇಬೇಕು*ನಿದ್ರೆ ಎಂಬ ಪೂಜೆಗೆ ಪ್ರಸನ್ನತೆಯೇ ಪ್ರಸಾದ; ಅಂತರಂಗ ಮತ್ತು ಸರ್ವಾಂಗ ವಿಶ್ರಾಂತಿಯೇ ಪೂಜಾಫಲ*ಆಯುರ್ವೇದದ ಪ್ರಕಾರ ಯಾರಿಗೆಲ್ಲ ಹಗಲು ನಿದ್ರೆಗೆ ಅವಕಾಶವಿದೆ?*ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡಿದರೆ ಹೃದಯವು ಅರಳುತ್ತದೆ*ರಾತ್ರಿ ವೇಳೆ ಎಚ್ಚರವಿರುವುದು, ಸಂಧ್ಯಾಕಾಲ ಹಾಗೂ ಮಧ್ಯಾಹ್ನ ನಿದ್ರೆ ಮಾಡುವುದು ತುಂಬಾ ಅನರ್ಥಕ್ಕೆ ಕಾರಣವಾಗುವುದು!*ಸುಖವಾದ ನಿದ್ರೆಗೆ ಸೂತ್ರಗಳೇನು?; ಯೋಗ್ಯವಾದ ಆಹಾರ ಯಾವುದು? ಹಾಗೂ ಯಾವುದನ್ನು ಸೇವಿಸಬಾರದು?*ನಿದ್ರೆ ಹಾಗೂ ಹಸಿವಿಗೆ ಗೌರವ ಕೊಡಬೇಕು*ನಿದ್ರೆಗೆ ಪ್ರಧಾನವಾದ ವೈರಿಗಳು ಕಾಫಿ ಮತ್ತು ಚಹಾ!*ಸರಿಯಾದ ನಿದ್ರೆ ಯೋಗಸಮಾಧಿ; ಭಗವಂತನ ದರ್ಶನಕ್ಕೆ ಅದೇ ದಾರಿ!03-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ರೆ ಕೇವಲ ಅವಸ್ಥೆಯಲ್ಲ; ಅದೊಂದು ದೇವತೆ, ಮಾತೃಸ್ವರೂಪಿಣಿ - "ನಿದ್ರಾದೇವಿ"*ನಿದ್ರಾದೇವಿ ದಿನದ ಶ್ರಮವ ಕಳೆಯಲು ಪ್ರತಿಯೊಂದು ಜೀವಕೋಟಿಗಳ ಬಳಿಗೆ ಪ್ರತಿದಿನ ಬಂದು ಅನುಗ್ರಹಿಸುತ್ತಾಳೆ*ನಿದ್ರೆ ದೇವರ ರೂಪದಲ್ಲಿ ಬಂದಾಗ ನಾವು ಅವಳ ಪೂಜೆಯನ್ನು ಹೇಗೆ ಮಾಡಬೇಕು?*ನಿದ್ರೆ ಮಾಡುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಏನು ಪರಿಣಾಮ? ಹೇಗೆ ಮತ್ತು ಎಲ್ಲಿ ಮಲಗಬಾರದು?*ತಲೆಗೆ ಎಣ್ಣೆ ಹಚ್ಚಿ ಮಲಗಬಾರದು!*ನಿದ್ರೆಯ ಅವಧಿಯ ಅಗತ್ಯತೆ ಮನುಷ್ಯನ ವಯಸ್ಸನ್ನು ಅವಲಂಬಿಸಿರುತ್ತದೆ*ನಿದ್ರೆ ಸರಿಯಾದರೆ ಜೀವನದ ಮುಕ್ತಿಗೆ ಕರೆದುಕೊಂಡು ಹೋಗುತ್ತದೆ!*ನಿದ್ರಾದೇವಿ ನಮ್ಮನ್ನು ಅನುಗ್ರಹಿಸಬೇಕೆಂದರೆ ನಮ್ಮ ಊಟದ ಪ್ರಮಾಣ ಸರಿಯಾಗಿರಬೇಕು*ಹಸುವಿನ ಹಾಲನ್ನು ಮತ್ತು ಎಮ್ಮೆ ಹಾಲನ್ನು ಯಾವಾಗ ಸೇವಿಸಬೇಕು?02-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಮೃತಕಲಶವನ್ನು ಕೈಯಲ್ಲಿ ಹಿಡಿದು, ಕೋಟಿ ಜೀವಿಗಳಿಗೆ ನಿತ್ಯವೂ ಆಹಾರ ನೀಡುವ ದೇವತೆ "ಅನ್ನಪೂರ್ಣೇಶ್ವರೀ"*ಶರೀರ ಬಂದ ದಿನದಂದು ಏನುನ್ನು ಚಿಂತನೆ ಮಾಡಬೇಕು?*ಪಾಪ ಮಾಡುವವನ ಶರೀರವು ಚಿನ್ನದ ಜಿಂಕೆಯಂತೆ; ಹೊರಗೆ 'ರಮಣೀಯ', ಒಳಗೆ 'ಮರಣೀಯ'*ತ್ರಯೋಪಸ್ತಂಭ - ಆಹಾರ, ನಿದ್ದೆ ಮತ್ತು ಬ್ರಹ್ಮಚರ್ಯ; ಇದರಲ್ಲಿ ಇದೆ ಸಂಪೂರ್ಣ ಜೀವನದ ಸಾರ*ನಮ್ಮ ದೇಹ ನಾವು ಏನು ತಿನ್ನುತ್ತೇವೆ ಮತ್ತು ಹೇಗೆ ಯೋಚಿಸುತ್ತೇವೆ ಎನ್ನುವುದರ ಪ್ರತಿಬಿಂಬ*"ಭೋಜನಕಾಲೇ ಸೀತಾಕಾಂತಃ ಸ್ಮರಣಮ್" ಎಂಬುದನ್ನು ಏಕೆ ಪಾಲಿಸಬೇಕು? ಹೇಗೆ ಸ್ಮರಿಸಬೇಕು?*ಮನವೆಲ್ಲಿಯೂ ನಮನವಲ್ಲಿಗೆ*ನಿದ್ರೆ - ಶರೀರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ತಾಯಿ; ಸಕಾಲದಲ್ಲಿ ಬಂದರೆ ವಿಷ್ಣುಮಾಯೆ, ಸಿದ್ಧಯೋಗಿನೀ, ಅಕಾಲದಲ್ಲಿ ಬಂದರೆ ಕಾಲರಾತ್ರಿ*ನಿದ್ರೆ ಧ್ಯಾನವಾಗುವುದು ಹೇಗೆ?01-08-2026ಅಶೋಕೆ, ಗೋಕರ್ಣ

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮ* ಆಯ್ಕೆ - ಏನನ್ನು ತಿನ್ನಬೇಕು?;ಪ್ರಮಾಣ - ಎಷ್ಟು ತಿನ್ನಬೇಕು?;ಸಮಯ - ಯಾವಾಗ ತಿನ್ನಬೇಕು?! - ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಂಡೇ ಊಟಮಾಡಬೇಕು * ಎಷ್ಟೇ ಒಳ್ಳೆಯ ಆಹಾರವಾದರೂ ಅಕಾಲದಲ್ಲಿ ಸೇವಿಸಬಾರದು* ಮಾನವ ಶರೀರದಲ್ಲಿ ಏನೆಲ್ಲಾ ಇದೆ?; ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ?* ಮಾನವನ ಆಯುಸ್ಸನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಸಾಧ್ಯವಿದೆಯೇ?* ಶರೀರ ಎನ್ನುವಂತಹದ್ದು ಶಿವಶಕ್ತಿ ನಿಕೇತನ; ವಿಷ್ಣುಲಕ್ಷ್ಮೀ ನಿಕೇತನ; ವಾಣೀಹಿರಣ್ಯಗರ್ಭ ನಿಕೇತನ* ಶರೀರ ತುಂಬಾ ಬೆಲೆಬಾಳುವಂತಹದ್ದು; ಅದನ್ನು ಕೆಡಿಸುವಂತಹ ಆಹಾರವನ್ನು ಸೇವಿಸಬಾರದು* ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ - ಪುರಂದರದಾಸರು31-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಆತ್ಮಕ್ಕೆ ದೇಹ, ಇಂದ್ರಿಯಗಳು, ಮನಸ್ಸು ಪರಿವಾರ; ಹಾಗೆಯೇ ಆ ದೇಹಕ್ಕೆ ಆಹಾರ, ನಿದ್ದೆ ಪರಿವಾರಊಟ ಸರಿಯಾಗಿ ಮಾಡುವವನೇ ಆರೋಗ್ಯವಂತವಾಗ್ಭಟರ ಆಹಾರ ಸಾಧನ ಸೂತ್ರಗಳು - ಹೆಚ್ಚು ಊಟಮಾಡುವುದು ಹೇಗೆ ದೋಷವೋ; ಕಡಿಮೆ ಊಟ ಮಾಡುವುದು ಕೂಡಾ ದೋಷಅತಿಯಾದರೆ ಅಮೃತವೂ ವಿಷ..ನಾವು ಸೇವಿಸಿದ ಆಹಾರದಲ್ಲಿ ಯಾವ ಅಂಶ ಜೀರ್ಣವಾಗುವುದಿಲ್ಲವೋ ಅದೇ ಎಲ್ಲಾ ರೋಗಗಳ ಮೂಲತರಕಾರಿ ಮತ್ತು ಸೊಪ್ಪುಗಳನ್ನು ಮಿತಿತಪ್ಪಿ ಬಳಸುವುದರಿಂದ ಏನಾಗಬಹುದು?ಅನಾರೋಗ್ಯ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳುಶರೀರದ ಕುರಿತು ಶಂಕರಾಚಾರ್ಯರು ಏನು ಹೇಳಿದ್ದಾರೆ?ಹಿತಭುಕ್; ಹಿತವಾದದನ್ನು ಸೇವಿಸುವವನು, ಮಿತಭುಕ್; ಮಿತವಾಗಿ ಸೇವಿಸುವವನು,ಋತುಭುಕ್; ಸಕಾಲದಲ್ಲಿ ಸೇವಿಸುವವನು,ಅಶಾಕಭುಕ್; ಅತಿಯಾಗಿ ಸೊಪ್ಪು-ತರಕಾರಿಗಳನ್ನು ಸೇವಿಸದವನು30-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಗುರು; ಯಾರು? ಗುರು ಮಾಡಬೇಕಾದ ಕಾರ್ಯ ಏನು?ಧರ್ಮದಿಂದಲೇ ಸಂಪತ್ತು; ಧರ್ಮದಿಂದಲೇ ಸುಖಜ್ಞಾನವೇ ದೊಡ್ಡದು; ಜ್ಞಾನಕ್ಕಿಂತ ದೊಡ್ಡದು ಬೇರೊಂದಿಲ್ಲ; ಭಗವಂತ ದೂರದಲ್ಲಿಲ್ಲ ಅವನು ನಮ್ಮೊಂದಿಗೇ ಅದ್ವೈತವಾಗಿದ್ದಾನೆ; ಕಣ್ತೆರೆದು ನೋಡಿ - ಶಂಕರಾಚಾರ್ಯರು ಇಡೀ ದೇಶಕ್ಕೆ ಇದನ್ನು ಸಾರಿ ಹೇಳಿದರುಶಂಕರಾಚಾರ್ಯರು ದೇಶದ ಉದ್ದಗಲಗಳಲ್ಲಿ ಮಠವನ್ನು ಏಕೆ ಸ್ಥಾಪಿಸಿದರು?ಮುಂದಿನ ದಿನಗಳಲ್ಲಿ "ಶ್ರೀಸವಾರಿ" ಜ್ಞಾನ ಪ್ರಸಾರಕ್ಕೆ, ಸರಿ ಯಾವುದು ಎಂಬುದನ್ನು ಸಾರಿ ಹೇಳುವುದಕ್ಕೆ ವೇದಿಕೆಯಾಗಲಿ ಅಕ್ಕಿ; ಸಮಸ್ತ ಆಹಾರ ಲೋಕದ ಪ್ರತಿನಿಧಿಊಟ ಸರಿಯಾಗಿ ಮಾಡಿದರೆ ರೋಗ ಬರುವುದಿಲ್ಲಅನ್ನವೇ ಬ್ರಹ್ಮ ಅನ್ನವೇ ಪರಮಾತ್ಮಸಾವಕಾಶವಾಗಿ ಊಟಮಾಡಿ; ಎಂಬುದರ ನಿಜಾವಾದ ಅರ್ಥ ಏನು?29-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 18 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 25-07-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 18 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 4-07-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 17 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 29-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 16 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 26-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 15 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 25-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 14 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 24-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 13 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 23-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 12 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 22-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 11 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna19-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 10 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna18-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna13-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna12-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna11-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna10-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna09-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 4 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 08-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 3 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna06-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 2A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna05-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 1A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna04-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of lifeA series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 03-06-2026

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of lifeA series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 02-06-2026

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್

ಗೋಸ್ವರ್ಗ ಚಾತುರ್ಮಾಸ್ಯದ ಶುಭಪರ್ವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಶ್ರೀಮದ್ಭಾಗವತದ ತತ್ತ್ವಗಳನ್ನು ಆಧರಿಸಿದ ವಿಶೇಷ ಪ್ರವಚನ ಮಾಲಿಕೆ - ತತ್ತ್ವಭಾಗವತಮ್