The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 12 DurgaSaptashati discourse - 12 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 11 DurgaSaptashati discourse - 11 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 10 DurgaSaptashati discourse - 10 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 9 DurgaSaptashati discourse - 9 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 8 DurgaSaptashati discourse - 8 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 7 DurgaSaptashati discourse - 7 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 6 DurgaSaptashati discourse - 6 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 5 DurgaSaptashati discourse - 5 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 4 DurgaSaptashati discourse - 4 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 3 DurgaSaptashati discourse - 3 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 2 DurgaSaptashati discourse - 2 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
ದುರ್ಗಾಸಪ್ತಶತಿ ಪ್ರವಚನಮಾಲಿಕೆ - 1 DurgaSaptashati discourse - 1 (2010 ರ ನವರಾತ್ರಿಯ ಸಮಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನಮಾಲಿಕೆ)
* ಭಾವಕಾರಕರು * ದ್ರೇಕ್ಕಾಣದ ಪರಿಚಯ -ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 50 30-09-2024
* ಲಗ್ನದಿಂದ ಯಾವ ಭಾವದಲ್ಲಿ ಯಾವ ಗ್ರಹಗಳಿದ್ದರೆ ಅವು ಯಾವ ಫಲವನ್ನು ಕೊಡುತ್ತವೆ? * ನೋವೆಲ್ಲ ಜೀವಕ್ಕೆ ಪುಟವಿಡುವ ಪಾಕ! -ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 49 29-09-2024
* ಗ್ರಹಗಳು ನಮಗೆ ಶುಭವನ್ನು ಮಾಡಬೇಕಾದರೆ ಅವುಗಳು ಶುಭವಾಗಿರಬೇಕು! * ಗ್ರಹಗಳ ಶಕ್ತಿಯ ಪ್ರಮಾಣವನ್ನು ಅರಿಯಲು ತಿಳಿದಿರಬೇಕು! * ಗ್ರಹಗಳ ಶಕ್ತಿಯನ್ನು-ಶುಭತ್ವವನ್ನು ಅಳೆಯಬೇಕು! * ಷಡ್ವರ್ಗ-ಷಡ್ಬಲ -ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 48 28-09-2024
* ಶನಿಯ ಆಶ್ರಯ ಫಲಗಳು * ರಾಶಿಗಳಿಗೆ ಬಲ ಬರುವುದು ಹೇಗೆ? *-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 47* 27-09-2024
* ಬುಧನ ಆಶ್ರಯ ಫಲಗಳು * ಗುರುವಿನ ಆಶ್ರಯ ಫಲಗಳು * ಶುಕ್ರನ ಆಶ್ರಯ ಫಲಗಳು *-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 46* 26-09-2024
* ರಾಶಿ ಯಾವಾಗ ಬಲಪೂರ್ಣವಾಗುವುದು? ಯಾವಾಗ ದುರ್ಬಲವಾಗುವುದು? * ಕುಜನ ರಾಶಿಸಂಚಾರದ ಫಲಗಳು * ತನ್ನ ಮನೆಗಳಲ್ಲಿರುವ ಕುಜ ಏನು ಫಲಗಳನ್ನು ಕೊಡುತ್ತಾನೆ? * ಬುಧನ ರಾಶಿಸಂಚಾರದ ಫಲಗಳು -'ಕಾಲ' ಪಾಠ 25-09-2024
ಚಂದ್ರನ ದ್ವಾದಶ ರಾಶಿಸ್ಥಿತಿಯ ಫಲಗಳ ಚಿಂತನೆ - 2 -'ಕಾಲ' ಪಾಠ 23-09-2024
ಚಂದ್ರನ ದ್ವಾದಶ ರಾಶಿಸ್ಥಿತಿಯ ಫಲಗಳ ಚಿಂತನೆ - 1 -'ಕಾಲ' ಪಾಠ 22-09-2024
* ಸ್ಫುಟಗಳ ವಿವರಣೆ * ಆಶ್ರಯಫಲ * ಆಶ್ರಯಫಲದ ಕುರಿತು ವಿವರಣೆ * ರಾಶಿಯಲ್ಲಿ ಗ್ರಹಸಂಚಾರ ಮಾಡಿದಾಗ ಬರುವ ಫಲಗಳು -'ಕಾಲ' ಪಾಠ 21-09-2024
* ಅಷ್ಟಮಂಗಲ - ಪ್ರಶ್ನಕ್ರಿಯಾಸಂಭವ * ಅಷ್ಟಮಂಗಲದಲ್ಲಿ ದೀಪದ ಮಹತ್ತ್ವ * ಪರಿಣತ ದೈವಜ್ಞರು ದೀಪವನ್ನು ನೋಡದೆಯೇ ಅದರ ಗುಣಾಗುಣಗಳನ್ನು ಹೇಳಬಲ್ಲರು! * ಅಷ್ಟಮಂಗಲದಲ್ಲಿ ಸ್ವರ್ಣದ ಮಹತ್ತ್ವ * ಅಷ್ಟಮಂಗಲದಲ್ಲಿ ಗ್ರಹಗಳ ಮೂಲಕವಾಗಿ ಫಲಗಳನ್ನು ಹೇಳುವ ಸೂತ್ರಗಳು * ಅಷ್ಟಮಂಗಲದ ಮೂಲಕ ಬಾಧೆ-ಅಭಿಚಾರಗಳನ್ನು ಅರಿಯುವ ರೀತಿ -'ಕಾಲ' ಪಾಠ 20-09-2024
ಅಗಸ್ತ್ಯರಿಂದ ಪೂಜಿತ - ವರದಮುನಿಗಳಿಂದ ಆದಿ ಶಂಕರರಿಗೆ ಪ್ರದಾನಗೊಂಡ ತಪೋರಾಮ-ಸೀತೆ-ಲಕ್ಷ್ಮಣಾದಿ ವಿಗ್ರಹಗಳ ಅನಾವರಣ ಅನಾವರಣ ಚಾತುರ್ಮಾಸ್ಯ ~ ಸೀಮೋಲ್ಲಂಘನ - ಧರ್ಮಸಭೆ *-ಶ್ರೀಸಂಸ್ಥಾನದವರ ಆಶೀರ್ವಚನ 18-09-2024* #Chaturmasya
*ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ* -ಶ್ರೀಸಂದೇಶ 17-09-2024 #ಅನಾವರಣ_ಚಾತುರ್ಮಾಸ್ಯ - ದಿನ 59 #Chaturmasya
* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು! * ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! * ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು! * ಶ್ವಾಸವಿಜ್ಞಾನವು ಬೆಳೆಯಲಿ.. -ಶ್ರೀಸಂದೇಶ 16-09-2024 #ಅನಾವರಣ_ಚಾತುರ್ಮಾಸ್ಯ - ದಿನ 58 #Chaturmasya
* 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! * 'ಶ್ವಾಸ'ಚಿಂತನೆ -ಶ್ರೀಸಂದೇಶ 15-09-2024 #ಅನಾವರಣ_ಚಾತುರ್ಮಾಸ್ಯ - ದಿನ 57 #Chaturmasya
ಗುರಿಕಾರರ ಸಮಾವೇಶ | ಗೋಕರ್ಣ ಹಾಗೂ ಶ್ರೀಮಠದ ಸಂಬಂಧ ~ ಐತಿಹಾಸಿಕ ದಾಖಲೆಗಳ ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ 16-09-2024 #Chaturmasya
* ಅಷ್ಟಮಂಗಲ ಎಂದರೇನು? * ಅಷ್ಟಮಂಗಲದ ಕಿರುಪರಿಚಯ -ಶ್ರೀಸಂದೇಶ 13-09-2024 #ಅನಾವರಣ_ಚಾತುರ್ಮಾಸ್ಯ - ದಿನ 55 *ಅನಾವರಣ: ಸೇವಾಸೌಧದ ರಾಜಮಾರ್ಗ *ಘನಪಾರಾಯಣ *ಪುರಾಣ ಪುಣ್ಯ ಕಥಾ ಲಹರಿ: ಡಾ. ಜಿ.ಎ.ಹೆಗಡೆ, ಸೋಂದಾ-ಶಿರಸಿ ಇವರಿಂದ *ಸರ್ವಸೇವೆ: ಶ್ರೀಕಂಠಯ್ಯ ಹೆಬ್ಬಾಲೆ ಮತ್ತು ಕುಟುಂಬದವರು #Chaturmasya
* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ? * ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ? * ಅಕ್ಷರಗಳು ಬಂದಿದ್ದೆಲ್ಲಿಂದ? * ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ? * ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು! * ದೈವಜ್ಞರ ಪ್ರಮುಖ ಆಯುಧ - ಕವಡೆ! * ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ! * ಕವಡೆಗಳ ಗಾತ್ರ ಬದಲಾಗುವುದೇ? * ಕವಡೆಗಳಿಂದ ಲಗ್ನಸಾಧನೆ -ಶ್ರೀಸಂದೇಶ 12-09-2024 #ಅನಾವರಣ_ಚಾತುರ್ಮಾಸ್ಯ - ದಿನ 54 #Chaturmasya
* ತಾಂಬೂಲವು ಆರೋಗ್ಯಕರವೇ? * ದೈವಜ್ಞರಿಗೆ ಕೊಡುವ ತಾಂಬೂಲವು ನಮ್ಮದೇ ಕಥೆಯನ್ನು ಹೇಳುತ್ತದೆ! * ತಾಂಬೂಲ ಲಗ್ನ * ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ -ಶ್ರೀಸಂದೇಶ 11-09-2024 #ಅನಾವರಣ_ಚಾತುರ್ಮಾಸ್ಯ - ದಿನ 53 #Chaturmasya
*ತಾಂಬೂಲದ ಮಹತ್ತ್ವ! -ಶ್ರೀಸಂದೇಶ 10-09-2024 #ಅನಾವರಣ_ಚಾತುರ್ಮಾಸ್ಯ - ದಿನ 52 #Chaturmasya
*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ #ಅನಾವರಣ_ಚಾತುರ್ಮಾಸ್ಯ - ದಿನ 51 09-09-2024 #Chaturmasya
* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ * ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ? * ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು! * ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? -ಶ್ರೀಸಂದೇಶ 09-09-2024 #ಅನಾವರಣ_ಚಾತುರ್ಮಾಸ್ಯ - ದಿನ 51 #Chaturmasya
* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ? * ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ? * ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ? * 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು? * ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? -ಶ್ರೀಸಂದೇಶ 08-09-2024 #ಅನಾವರಣ_ಚಾತುರ್ಮಾಸ್ಯ - ದಿನ 50 #Chaturmasya
* ಗ್ರಹಮೈತ್ರಿ * ಗ್ರಹಗಳ ಬಲಾಬಲ - ಫಲಾಫಲ * ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ? * ಅಕ್ಷರಗುಂಪುಗಳ ಅಧಿಪತಿಗಳ ವಿವರಣೆ -ಶ್ರೀಸಂದೇಶ 07-09-2024 #ಅನಾವರಣ_ಚಾತುರ್ಮಾಸ್ಯ - ದಿನ 49 #Chaturmasya
* ಜಗತ್ತು ಕಾಲಾಧೀನ! * ಪರಮಾತ್ಮ ಕಾಲಾತೀತ * ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು! * ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ! * ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ * ಕಾಲನ ಪಂಚ ಅಂಗಗಳು = ಪಂಚಾಂಗ * Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ! * ಕಾಲ-ದೇಶಗಳು ಗೊತ್ತಿದ್ದಲ್ಲಿ ಜೀವನದಲ್ಲಿ ಸೋಲಿಲ್ಲ! * ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ -ಶ್ರೀಸಂದೇಶ 06-09-2024 #ಅನಾವರಣ_ಚಾತುರ್ಮಾಸ್ಯ - ದಿನ 48 #Chaturmasya
* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? *ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ * ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ! * ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ ಮುಖ್ಯ. -ಶ್ರೀಸಂದೇಶ 05-09-2024 #ಅನಾವರಣ_ಚಾತುರ್ಮಾಸ್ಯ - ದಿನ 47 #Chaturmasya
*ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು? -ಶ್ರೀಸಂದೇಶ 03-09-2024 #ಅನಾವರಣ_ಚಾತುರ್ಮಾಸ್ಯ - ದಿನ 45 #Chaturmasya
* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು? * ಹಠಯೋಗ ಎಂದರೇನು? * ಅಮಾವಾಸ್ಯೆಯ ವಿಶೇಷವೇನು ಗೊತ್ತೇ? * ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ! * ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ) * ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ! * ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ.. * ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು! * ಯಾರಿಗೂ ನೋವು ಮಾಡದೇ ಬದುಕು! * ಅಭಿಚಾರ ಎಂದರೇನು? * ಇನ್ನೊಬ್ಬನಿಗೆ ಕೇಡುಬಗೆಯುವ ಮನಸ್ಸೇ 'ಪಾಪ'! ಅದಕ್ಕೊಂದು ಶಿಕ್ಷೆ ಇದ್ದೇ ಇದೆ! -ಶ್ರೀಸಂದೇಶ 02-09-2024 #ಅನಾವರಣ_ಚಾತುರ್ಮಾಸ್ಯ - ದಿನ 44 #Chaturmasya
* 'ಕಾಲ' ಪ್ರಶ್ನೋತ್ತರ * ನಿರ್ಬಲ 'ಗುರು'ವಿಗೂ ದೋಷ ಪರಿಹರಿಸುವ ಶಕ್ತಿ ಇದೆಯೇ? * ಹನ್ನೆರಡನೇ ಮನೆಯಲ್ಲಿ ಗುರು ಇದ್ದರೆ ಮೋಕ್ಷ ಪ್ರಾಪ್ತಿ ಎಂದೂ ಹೇಳಿದಿರಿ, ಹನ್ನೆರಡನೇ ಮನೆ ಗುರುವಿಗೆ ಅಶುಭ ಎಂದೂ ಹೇಳಿದಿರಿ. ಇದು ಹೇಗೆ? * ಕುಜ ದೋಷ ಎಂದರೇನು? * ಶನಿ ಪೀಡೆಗೆ ಗುರು ಪರಿಹಾರ! -ಶ್ರೀಸಂದೇಶ 01-09-2024 #Chaturmasya
* 'ಕಾಲ' ಪ್ರಶ್ನೋತ್ತರ * ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ? * ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ * ವ್ಯಯಭಾವದ ಕುರಿತು ಚಿಂತನೆ * ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ? * ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರಿಸಿದಿರಿ, ನಾವು ಯಾವುದೇ ಪೂಜೆ ಅಥವಾ ಇನ್ನಿತರ ಸಂಕಲ್ಪ ಮಾಡುವಾಗ ನಕ್ಷತ್ರ-ರಾಶಿಯನ್ನು ಹೇಳುತ್ತೇವೆ. ಹಾಗಿದ್ದರೆ ರಾಶಿಯ ಮಹತ್ತ್ವವೇನು? * ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ! *-ಶ್ರೀಸಂದೇಶ 31-08-2024 #ಅನಾವರಣ_ಚಾತುರ್ಮಾಸ್ಯ - ದಿನ 42 #Chaturmasya
* ರೋಗ-ವಿಭಾಗ * ಜ್ಯೌತಿಷಶಾಸ್ತ್ರದಲ್ಲಿ ಮಾನಸಿಕ ಉನ್ಮಾದಗಳ ನಿರೂಪಣೆ ಹೇಗಿದೆ? * ರಾಮನ ಜಾತಕದಲ್ಲಿನ ಉನ್ಮಾದ ಯೋಗ ಹೇಗೆ ಫಲ ಕೊಟ್ಟಿತು? * ರೋಗಪ್ರಶ್ನೆ ಹೇಗೆ? * ಆಯುರ್ವೇದ-ಜ್ಯೌತಿಷದ ಬಾಂಧವ್ಯ ನೋಡಿ! *-ಶ್ರೀಸಂದೇಶ 30-08-2024 #ಅನಾವರಣ_ಚಾತುರ್ಮಾಸ್ಯ - ದಿನ 41 #Chaturmasya
* ನಾವು ಯಾರಿಗೆ ಏನು ಮಾಡುವೆವೋ, ತಿರುಗಿ ಬರುವುದದು ನಮಗೆ! * ಕೊಟ್ಟದ್ದು ತನಗೆ! * ದೇವತೆಗಳ ಕೋಪ-ಅನುಗ್ರಹಗಳನ್ನು ಗ್ರಹಗಳು ಸೂಚಿಸುತ್ತವೆ * ತಿಳಿದೂ ತಿಳಿದೂ ತಪ್ಪು ಮಾಡಬಾರದು - ಅನ್ಯಾಯ ಮಾಡಬಾರದು! ಮಾಡಿದರೆ ನಮ್ಮೊಳಗಿನಿಂದಲೇ ಶಿಕ್ಷೆ ಕಾದಿದೆ! * ವ್ಯಾಧಿಗಳು - ಗ್ರಹಗಳು -ಶ್ರೀಸಂದೇಶ 29-08-2024 #ಅನಾವರಣ_ಚಾತುರ್ಮಾಸ್ಯ - ದಿನ 40 #Chaturmasya
ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ! -ಶ್ರೀಸಂದೇಶ 28-08-2024 #ಅನಾವರಣ_ಚಾತುರ್ಮಾಸ್ಯ - ದಿನ 39 #Chaturmasya
*'ಸತ್ಯಮೇವ ಜಯತೇ - ಅದ್ವೈತಮೇವ ಜಯತೇ' - ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ* #ಅನಾವರಣ_ಚಾತುರ್ಮಾಸ್ಯ - ದಿನ 38 27-08-2024 #Chaturmasya
* ನವಾಂಶ ಕುಂಡಲಿ ಎಂದರೇನು? * ಜಾತಕವೆಂದರೆ ಅದೊಂದು scanner ಇದ್ದ ಹಾಗೆ! * ರೋಗಗಳೆಲ್ಲ ಯಮನ ಪರಿವಾರ! * 'ನಿಜ' ರೋಗ ಎಂದರೇನು? 'ಆಗಂತುಕ' ರೋಗ ಎಂದರೇನು? * ಜಾತಕದಿಂದ ರೋಗಗಳನ್ನು ಗೊತ್ತುಮಾಡಿಕೊಳ್ಳುವುದು ಹೇಗೆ? * ಮನುಷ್ಯನ ವ್ಯಕ್ತಿತ್ವವು ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಬದಲಾಗುವುದು ಏಕೆ? * ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ? -ಶ್ರೀಸಂದೇಶ 25-08-2024 #ಅನಾವರಣ_ಚಾತುರ್ಮಾಸ್ಯ - ದಿನ 36 #Chaturmasya
* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ! * ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು! * ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ! * ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ್ನು ಕಡ್ಡಾಯ ಮಾಡಬೇಕು! * ಆಯುರ್ವೇದಕ್ಕೆ ಜ್ಯೌತಿಷವು ಬಹಳ ಉಪಕಾರಿ! * ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು? -ಶ್ರೀಸಂದೇಶ 24-08-2024 #ಅನಾವರಣ_ಚಾತುರ್ಮಾಸ್ಯ - ದಿನ 35 #Chaturmasya
* ಜ್ಯೌತಿಷ ಶಾಸ್ತ್ರದಿಂದ ಒಂದು ರಾಷ್ಟ್ರವನ್ನು ವಿಷಯವಾಗಿ ಇಟ್ಟುಕೊಂಡರೆ ಮಾರ್ಗದರ್ಶನ ಸಾಧ್ಯವಿದೆಯೇ? * ಭಾರತ ದೇಶಕ ಜಾತಕ * ಜಲಪ್ರಶ್ನ - ವಿಮರ್ಶೆ ಹೇಗೆ? -ಶ್ರೀಸಂದೇಶ 23-08-2024 #ಅನಾವರಣ_ಚಾತುರ್ಮಾಸ್ಯ - ದಿನ 34 #Chaturmasya
* ಮಠವೆಂಬುದು ವಿದ್ಯೆಯ ಕೇಂದ್ರ * ದೃಢತೆಯೆಂಬುದು ಸತ್ತ್ವಗುಣದಿಂದ ಬರುವಂತಹದ್ದು * ಸತ್ತ್ವಗುಣದ ಸ್ಥಿರತೆ ಯಾವ ಬಗೆಯದ್ದು? ತಮೋಗುಣದ ಸ್ಥಿರತೆ ಯಾವ ಬಗೆಯದ್ದು? * ಸತ್ತ್ವಗುಣದ್ದು - ದೃಢತೆ | ತಮೋಗುಣದ್ದು - ಜಡತೆ * ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು? -ಶ್ರೀಸಂದೇಶ 22-08-2024 #ಅನಾವರಣ_ಚಾತುರ್ಮಾಸ್ಯ - ದಿನ 33 #Chaturmasya
* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! * 'ಬಾಳಿಕೆ' ಗುರುವಿನಿಂದಲೇ! * ಗುರು - 'ದೃಢ'; ಗುರುವನ್ನಾಶ್ರಿಯಿಸು! * ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ * ಗುರು-ಚರಣಾಂಬುಜ-ನಿರ್ಭರ-ಭಕ್ತಃ... -ಶ್ರೀಸಂದೇಶ 21-08-2024 #Chaturmasya